What is CPR: ಹಾರ್ಟ್ ಅಟ್ಯಾಕ್ ಆದಾಗ ಪ್ರಾಣ ಉಳಿಸುತ್ತಾ ಸಿಪಿಆರ್? ಹೃದ್ರೋಗ ತಜ್ಞರು ಹೇಳೋದೇನು?

What is CPR: ಹಾರ್ಟ್ ಅಟ್ಯಾಕ್ ಆದಾಗ ಪ್ರಾಣ ಉಳಿಸುತ್ತಾ ಸಿಪಿಆರ್? ಹೃದ್ರೋಗ ತಜ್ಞರು ಹೇಳೋದೇನು?

Published : Sep 09, 2022, 09:09 PM ISTUpdated : Sep 09, 2022, 09:12 PM IST

What Is CPR Explained in Kannada: ಸಡನ್ ಆಗಿ ವ್ಯಕ್ತಿಯೊಬ್ಬನಿಗೆ ಹಾರ್ಟ್ ಅಟ್ಯಾಕ್ ಆದ್ರೆ ತಕ್ಷಣ ಮಾಡಬೇಕಿರೋದೇನು?  ಏನ್ ಮಾಡಿದ್ರೆ ವ್ಯಕ್ತಿಯನ್ನು ಬದುಕಿಸಬಹುದು?

ಬೆಂಗಳೂರು (ಸೆ. 09):  ಗಟ್ಟಿಮುಟ್ಟಾಗಿದ್ದಾಗಲೇ ಉಸಿರು ಚೆಲ್ಲಿದರು ಉಮೇಶ್ ಕತ್ತಿ (Umesh Katti). ಅಜ್ಜ, ಅಪ್ಪ, ಮಗ, ಮೊಮ್ಮಗ. ಒಂದೇ ಫ್ಯಾಮಿಲಿಯಲ್ಲಿ ನಾಲ್ವರಿಗೆ ಹೃದಯಾಘಾತ (Heart Attack). ಕತ್ತಿ ಕುಟುಂಬಕ್ಕೆ ತಟ್ಟಿದ್ದು ಇದೆಂಥಾ ಹೃದಯ ಶಾಪ? ಅನುವಂಶಿಕವಾಗಿ ಕಾಡೋದೇಕೆ ಹೃದಯ ಸಮಸ್ಯೆ? ಪದೇ ಪದೇ ಹೃದಯ ಕೊಡ್ತಿರೋದು ಅದೆಂಥಾ ಎಚ್ಚರಿಕೆ? ಹಾಗಾದ್ರೆ ಇದಕ್ಕೇನ್ ಕಾರಣ? ಇಂಥಾ ಘಟನೆಗಳು ಪದೇ ಪದೇ ಸಂಭವಿಸ್ತಾ ಇರೋದ್ಯಾಕೆ? ಈ ಬಗ್ಗೆ ಹೃದ್ರೋಗ ತಜ್ಞರು (Cardiologists) ಏನ್ ಹೇಳ್ತಾರೆ?  ಸಡನ್ ಆಗಿ ವ್ಯಕ್ತಿಯೊಬ್ಬನಿಗೆ ಹಾರ್ಟ್ ಅಟ್ಯಾಕ್ ಆದ್ರೆ ತಕ್ಷಣ ಮಾಡಬೇಕಿರೋದೇನು?  ಏನ್ ಮಾಡಿದ್ರೆ ವ್ಯಕ್ತಿಯನ್ನು ಬದುಕಿಸಬಹುದು?  ಇದು ಹಾರ್ಟ್ ಪ್ರಾಬ್ಲಮ್ ಇರೋರು ನೋಡಲೇಬೇಕಾದ ಸ್ಟೋರಿ. ಇದೇ ಇವತ್ತಿನ ಸುವರ್ಣ ಸ್ಪೆಷಲ್, ಹಾರ್ಟ್ ಫೇಲ್, ಡೇಂಜರ್ ಸಿಗ್ನಲ್

ಮನೆಯಲ್ಲೇ ಸಿಪಿಆರ್‌ ಚಿಕಿತ್ಸೆ ಸಿಕ್ಕಿದ್ದರೆ ಕತ್ತಿ ಬದುಕುತ್ತಿದ್ದರು: ವೈದ್ಯರ ಹೇಳಿಕೆ

18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
02:42ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು, 44ರಲ್ಲೂ ಕರೀನಾ ಕಪೂರ್ ಬ್ಯೂಟಿ ರಹಸ್ಯವಿದು!
02:51ಈಗಲೂ 20ರ ಯುವತಿಯಂತೆ ಕಾಣುವ ಕತ್ರಿನಾ; ಕೋಮಲಾಂಗಿ ಕತ್ರಿನಾ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?
05:07ಬೆಂಗಳೂರು 8 ತಿಂಗಳ ಮಗುವಿಗೆ HMPV ಸೋಂಕು, ಇಲ್ಲಿದೆ ಲೇಟೆಸ್ಟ್‌ ಹೆಲ್ತ್‌ ಅಪ್ಡೇಟ್
05:35ಚೀನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ರಾಜ್ಯದ ಜನರಿಗೆ ಸರ್ಕಾರದ ಸೂಚನೆ!
01:35ಲ್ಯುಕೇಮಿಯಾ ಕ್ಯಾನ್ಸರ್‌ಗೆ ಚಿಕಿತ್ಸೆಯೇನು?
01:25ಇಮ್ಯುನೋ ಥೆರಪಿಯಿಂದ ಕ್ಯಾನ್ಸರ್‌ ವಾಸಿಯಾಗುತ್ತಾ?
01:27Cardiac rehabilitation ಎಂದರೇನು, ಹೃದಯದ ಆರೋಗ್ಯಕ್ಕೇನು ಪ್ರಯೋಜನ?
02:39ಸರ್ವಿಕಲ್ ಕ್ಯಾನ್ಸರ್‌ ಎಂದರೇನು? ಕ್ಯಾನ್ಸರ್‌ ತಜ್ಞೆ ಡಾ. ಪ್ರತಿಮಾ ರಾಜ್ ವಿವರಿಸುತ್ತಾರೆ..
01:23ಕ್ಯಾನ್ಸರ್‌ ಇರುವುದನ್ನು ಪತ್ತೆ ಹಚ್ಚುವುದು ಹೇಗೆ?
Read more