ಬಿಎಂಟಿಸಿ ಚಾಲಕನಿಗೆ ಅನಾರೋಗ್ಯ, ಬಸ್ ಚಲಾಯಿಸಿ ಮಾನವೀಯತೆ ಮೆರೆದ ಎಸಿಪಿ

ಬಿಎಂಟಿಸಿ ಚಾಲಕನಿಗೆ ಅನಾರೋಗ್ಯ, ಬಸ್ ಚಲಾಯಿಸಿ ಮಾನವೀಯತೆ ಮೆರೆದ ಎಸಿಪಿ

Published : Jul 19, 2023, 03:49 PM IST

ಬಿಎಂಟಿಸಿ ಬಸ್ ಚಾಲಕರೊಬ್ಬರು ಚಾಲನೆ ವೇಳೆಯೇ ಅಸ್ವಸ್ಥಗೊಂಡಿದ್ರು. ಆಸ್ಪತ್ರೆಯ ಬಳಿ ಬಸ್‌ ನಿಲ್ಲಿಸಿದ್ರು. ಈ ಸಂದರ್ಭಧಲ್ಲಿ ಎಸಿಪಿ ರಾಮಚಂದ್ರ ಸ್ವತಃ ಬಸ್ ಚಾಲನೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಬಿಎಂಟಿಸಿ ಬಸ್‌ ಚಾಲನೆ ವೇಳೆ ಚಾಲಕರು ಅಸ್ವಸ್ಥರಾಗಿರುವ ಘಟನೆ ಹಲವರು ಬಾರಿ ನಡೆದಿದೆ. ಈ ರೀತಿಯಾಗಿ ಬಸ್ ಎಲ್ಲೆಲ್ಲೋ ಓಡಾಡಿ ಅಪಘಾತಗಳೂ ಸಂಭವಿಸಿವೆ. ಹಾಗೆಯೇ ಬೆಂಗಳೂರಿನ ಏರ್ಪೋರ್ಟ್ ಕಮಾಂಡ್ ಆಸ್ಪತ್ರೆ ಬಳಿ ಬಿಎಂಟಿಸಿ ಬಸ್ ಚಾಲಕರೊಬ್ಬರು ಚಾಲನೆ ವೇಳೆಯೇ ಅಸ್ವಸ್ಥಗೊಂಡಿದ್ರು. ಆಸ್ಪತ್ರೆಯ ಬಳಿ ಬಸ್‌ ನಿಲ್ಲಿಸಿದ್ರು. ಈ ಸಂದರ್ಭಧಲ್ಲಿ ಎಸಿಪಿ ರಾಮಚಂದ್ರ ಸ್ವತಃ ಬಸ್ ಚಾಲನೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಚಾಲಕನನ್ನು ಅಂಬುಲೈನ್ಸ್ ಮೂಲಕ ಬೌರಿಂಗ್ ಆಸ್ಪತ್ರೆಗೆ ರವಾನಿಸಿ, ನಿಲ್ದಾಣದವರೆಗೆ ಎಸಿಪಿ ರಾಮಚಂದ್ರ ಸ್ವತಃ ಬಸ್ ಚಾಲನೆ ಮಾಡಿದ್ರು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. ಎಸಿಪಿ ಮಾಡಿದ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೋಪಿ ಧರಿಸಿದ್ದ ಬಿಎಂಟಿಸಿ ಕಂಡಕ್ಟರ್‌ಗೆ ಪ್ರಶ್ನಿಸಿದ ಮಹಿಳೆ, ವಿಡಿಯೋ ವೈರಲ್‌!

 

 

02:42ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು, 44ರಲ್ಲೂ ಕರೀನಾ ಕಪೂರ್ ಬ್ಯೂಟಿ ರಹಸ್ಯವಿದು!
02:51ಈಗಲೂ 20ರ ಯುವತಿಯಂತೆ ಕಾಣುವ ಕತ್ರಿನಾ; ಕೋಮಲಾಂಗಿ ಕತ್ರಿನಾ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?
05:07ಬೆಂಗಳೂರು 8 ತಿಂಗಳ ಮಗುವಿಗೆ HMPV ಸೋಂಕು, ಇಲ್ಲಿದೆ ಲೇಟೆಸ್ಟ್‌ ಹೆಲ್ತ್‌ ಅಪ್ಡೇಟ್
05:35ಚೀನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ರಾಜ್ಯದ ಜನರಿಗೆ ಸರ್ಕಾರದ ಸೂಚನೆ!
01:35ಲ್ಯುಕೇಮಿಯಾ ಕ್ಯಾನ್ಸರ್‌ಗೆ ಚಿಕಿತ್ಸೆಯೇನು?
01:25ಇಮ್ಯುನೋ ಥೆರಪಿಯಿಂದ ಕ್ಯಾನ್ಸರ್‌ ವಾಸಿಯಾಗುತ್ತಾ?
01:27Cardiac rehabilitation ಎಂದರೇನು, ಹೃದಯದ ಆರೋಗ್ಯಕ್ಕೇನು ಪ್ರಯೋಜನ?
02:39ಸರ್ವಿಕಲ್ ಕ್ಯಾನ್ಸರ್‌ ಎಂದರೇನು? ಕ್ಯಾನ್ಸರ್‌ ತಜ್ಞೆ ಡಾ. ಪ್ರತಿಮಾ ರಾಜ್ ವಿವರಿಸುತ್ತಾರೆ..
01:23ಕ್ಯಾನ್ಸರ್‌ ಇರುವುದನ್ನು ಪತ್ತೆ ಹಚ್ಚುವುದು ಹೇಗೆ?
04:24ಹೃದಯಾಘಾತವಾದ ತಕ್ಷಣ ಹೃದಯದ ಸೆಲ್‌ ಬೇಗ ಸಾಯುವುದಿಲ್ಲ
Read more