ಈ ಸಂವತ್ಸರ ಶುಭ ತರುವುದೇ? ಡಾ. ಹರೀಶ್ ಕಶ್ಯಪ್ ಏನಂತಾರೆ?

ಈ ಸಂವತ್ಸರ ಶುಭ ತರುವುದೇ? ಡಾ. ಹರೀಶ್ ಕಶ್ಯಪ್ ಏನಂತಾರೆ?

Published : Apr 02, 2022, 12:26 PM IST

ಶುಭಕೃತ್ ನಾಮ ಸಂವತ್ಸರ ಹೆಸರಿಗೆ ತಕ್ಕಂತೆ ಶುಭಕರವಾಗಿದೆಯೇ? ಯಾವೆಲ್ಲ ರಾಶಿಗಳಿಗೆ ಜಯಲಕ್ಷ್ಮೀ ಒಲಿಯುತ್ತಾಳೆ? ಈ ವರ್ಷದ ಫಲಗಳ ಬಗ್ಗೆ ಜ್ಯೋತಿಷಿ ಡಾ. ಹರೀಶ್ ಕಶ್ಯಪ್ ಏನಂತಾರೆ?

ಶುಭಕೃತ್ ನಾಮ ಸಂವತ್ಸರ(Shubhakruth Samvatsara)ವು ಶುಭವನ್ನು ಹೆಚ್ಚಾಗಿ ತರಲಿದೆ. ಈ ವರ್ಷ ದೇಶದ ಜನರು ಕೊಂಚ ನಿರಾಳತೆಯ ನಿಟ್ಟುಸಿರು ಬಿಡಬಹುದು ಎನ್ನುತ್ತಾರೆ ಜ್ಯೋತಿಷಿ ಡಾ. ಹರೀಶ್ ಕಶ್ಯಪ್.

ವಿಕಾರಿ, ಪ್ಲವ, ಶಾರ್ವರಿ ನಾಮ ಸಂವತ್ಸರಗಳು ಹೆಸರಲ್ಲೇ ಕೆಟ್ಟದ್ದನ್ನು ಸೂಚಿಸುತ್ತಿದ್ದವು. ಅಂತೆಯೇ ಕೊರೋನಾ ರೋಗವು ಜಗತ್ತನ್ನೇ ನಡುಗಿಸಿ ಜಗತ್ತು ಕೆಟ್ಟದ್ದನ್ನೇ ನೋಡಿತು. ಆದರೆ, ಈ ಬಾರಿ ಹೆಸರಲ್ಲೇ ಶುಭ ಎಂದಿರುವುದರಿಂದ ಮಂಗಳಕರ ವಿಚಾರಗಳನ್ನು ಎದುರು ನೋಡಬಹುದು.

ಬದಲಾವಣೆ ತರುವ ಈ ಸಂವತ್ಸರದ ಪ್ರಮುಖ ಗ್ರಹಪಲ್ಲಟಗಳು ಹೀಗಿವೆ..

ಶನಿವಾರ ಆರಂಭವಾಗುತ್ತಿರುವ ಈ ವರ್ಷಕ್ಕೆ ಶನೈಶ್ಚರನೇ ರಾಜನಾಗಿರುತ್ತಾನೆ. ಆತ ಕರ್ಮಗಳ ಆಧಾರದ ಮೇಲೆ ಪ್ರತಿಯೊಬ್ಬರಿಗೂ ಫಲ ನೀಡಲಿದ್ದಾನೆ. ಈ ವರ್ಷದ ಗ್ರಹ ಗತಿ, ರಾಶಿಗಳ ಫಲ, ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಎಲ್ಲವನ್ನೂ ವಿವರಿಸಿದ್ದಾರೆ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more