ಶತಮಾನದ ಸಪ್ತಗ್ರಹ ಪಲ್ಲಟ: 5 ರಾಶಿಗಳಿಗೆ ಕಾದಿದೆ ಆಪತ್ತು

ಶತಮಾನದ ಸಪ್ತಗ್ರಹ ಪಲ್ಲಟ: 5 ರಾಶಿಗಳಿಗೆ ಕಾದಿದೆ ಆಪತ್ತು

Published : Apr 14, 2022, 04:27 PM IST

ಬರೋಬ್ಬರಿ 90 ವರ್ಷಗಳ ಬಳಿಕ ಒಂದೇ ತಿಂಗಳಲ್ಲಿ ಸಪ್ತ ಗ್ರಹಗಳ ಸಂಚಾರವಾಗುತ್ತಿದೆ. ಈ ಸಂಚಾರದ ಪರಿಣಾಮ ಒಳ್ಳೆಯದಿರುತ್ತೋ ಕೆಟ್ಟದಿರುತ್ತೋ? ಐದು ರಾಶಿಗಳಿಗೆ ಕಂಟಕ ತರುತ್ತೆ ಈ ಸಂಚಾರ.

ಶುಭಕೃತ ಸಂವತ್ಸರ ಆರಂಭವಾಗಿ ಎರಡು ವಾರ ಕಳೆಯುತ್ತಿದೆಯಷ್ಟೇ. ಈ ವರ್ಷದ ಮೊದಲ ಮಾಸದಲ್ಲೇ ಆಕಾಶಕಾಯಗಳಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ. ಬರೋಬ್ಬರಿ 90 ವರ್ಷಗಳ ಬಳಿಕ ಒಂದೇ ತಿಂಗಳಲ್ಲಿ ಸಪ್ತ ಗ್ರಹಗಳ ಸಂಚಾರವಾಗುತ್ತಿದೆ. 

ಹೌದು, ಸೂರ್ಯ, ಚಂದ್ರರನ್ನು ಬಿಡಿ- ಅವರು ಆಗಾಗ ಮನೆ ಬದಲಿಸುತ್ತಲೇ ಇರುತ್ತಾರೆ. ಆದರೆ ಅತ್ಯಂತ ಪ್ರಮುಖ ಹಾಗೂ ನಿಧಾನಗತಿಯ ಸಂಚಾರದ ಗ್ರಹಗಳಾದ ರಾಹು, ಕೇತು, ಶನಿ, ಗುರು ಗ್ರಹಗಳು ಕೂಡಾ ಈ ತಿಂಗಳಲ್ಲಿ ಮನೆ ಬದಲಿಸುತ್ತಿವೆ. ಒಂದು ಮನೆಯಿಂದ ಮತ್ತೊಂದಕ್ಕೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುವ ಶನಿ ಕೂಡಾ ಈ ತಿಂಗಳ ಕೊನೆಯಲ್ಲಿ ಬೇರೆ ರಾಶಿಗೆ ಪರಿವರ್ತನೆ ಹೊಂದುತ್ತಿದ್ದಾನೆ. ಗುರು ಕೂಡಾ ವರ್ಷಕ್ಕೊಮ್ಮೆ ಮನೆ ಬದಲಿಸುವವನು. ಇಂಥ ದೊಡ್ಡ ದೊಡ್ಡ ಗ್ರಹಗಳೆಲ್ಲ ಮನೆ ಬದಲಿಸುತ್ತಿವೆ ಎಂದರೆ ಅದರ ಪರಿಣಾಮವೂ ದೊಡ್ಡದಾಗಿಯೇ ಇರುತ್ತದೆ. ಬಹುತೇಕ ಎಲ್ಲರ ಬದುಕಲ್ಲೂ ಈ ಬದಲಾವಣೆ ಗೋಚರವಾಗುತ್ತದೆ. ಆದರೆ, ಐದು ರಾಶಿಗಳಿಗೆ ಮಾತ್ರ ಬಹಳ ಆಪತ್ತನ್ನು ತರುತ್ತಿದೆ ಈ ಗ್ರಹಗಳ ಗೋಚಾರ ಎನ್ನುತ್ತಾರೆ ಜ್ಯೋತಿಷ್ಯ ಶಾಸ್ತ್ರಜ್ಞರು. 

Hanuman Jayanti 2022: ರಾಶಿಯನುಸಾರ ಹನುಮಗೆ ನೀವು ಈ ನೈವೇದ್ಯ ನೀಡಿದರೆ ಉತ್ತಮ

ಯಾವ ರಾಶಿಗಳಿಗೆ ಆಪತ್ತಿದೆ? ಯಾವ ಗ್ರಹಗಳ ಕೋಪ ತಾಗುತ್ತದೆ? ಯಾವಾಗ ಎಲ್ಲವೂ ಸರಿ ಹೋಗುತ್ತದೆ.. ಎಲ್ಲ ವಿವರಗಳನ್ನು ನೋಡೋಣ ಬನ್ನಿ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!