ಕುಜ ಶನಿ ಪ್ರಭಾವ; ಕಾದಿದೆ ಅಪಾಯದ ಮೇಲಪಾಯ!

ಕುಜ ಶನಿ ಪ್ರಭಾವ; ಕಾದಿದೆ ಅಪಾಯದ ಮೇಲಪಾಯ!

Published : Oct 19, 2022, 02:43 PM ISTUpdated : Oct 20, 2022, 11:24 AM IST

ಇನ್ನೂ 3 ತಿಂಗಳು ವಕ್ರೀ ಕುಜ-ಶನಿಗಳ ಅವಯೋಗ 
ಸರಣಿ ಘೋರ ಅಪಘಾತ, ಪರ್ವತ ಕುಸಿತ, ಭೂಕಂಪ,
ಮುಂದುವರೆಯಲಿರುವ ಅಡ್ಡಮಳೆ, ಕ್ಷಿಪ್ರ ಪ್ರವಾಹ, ಮೇಘಸ್ಪೋಟ ,
ಜಗದಗಲ ಹರಡುವುದು ಸಣ್ಣ ಸಣ್ಣ ಕಿಚ್ಚು

ಈ ತಿಂಗಳಲ್ಲಿ ಕುಜ ಮಿಥುನ ಪ್ರವೇಶದಿಂದ ಷಷ್ಟಾಷ್ಟಕ ಅವಯೋಗ ಸೃಷ್ಟಿಯಾಗಿದೆ, ರವಿ ತುಲಾ ರಾಶಿಯಲ್ಲಿ ನೀಚನಾಗಿದ್ದಾನೆ, 21ಕ್ಕೆ ಶನಿ ವಕ್ರಿ ತ್ಯಾಗ ಮಾಡುತ್ತಿದ್ದಾನೆ, 25 ಅಮಾವಾಸ್ಯೆಯಂದು ಕೇತುಗ್ರಸ್ತ ಸೂರ್ಯಗ್ರಹಣ ನಡೆಯಲಿದೆ. 30ರಿಂದ ಕುಜ ವಕ್ರೀ ಶುರುವಾಗುತ್ತಿದೆ. ಒಂದೇ ತಿಂಗಳಲ್ಲಿ ಇಷ್ಟೊಂದು ಗ್ರಹಗತಿ ಒಟ್ಟಾದರೆ ಲೋಕದಲ್ಲಿ ತಲ್ಲಣ ಹೆಚ್ಚಾಗುತ್ತದೆ.. ಏನೆಲ್ಲ ಆಪತ್ತು ಕಾದಿದೆ ಎಂಬುದನ್ನು ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸುತ್ತಾರೆ. 

ಅಕ್ಟೋಬರ್‌ 30ರಿಂದ ಕುಜ-ಶನಿ ಬಾಧೆ ಶುರು: ರಾಜಕೀಯ ತಿಕ್ಕಾಟ ಇನ್ನೂ ನೀಚ ಸ್ಥಿತಿಗೆ

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more