'ಪರಶುರಾಮ' ಎಂದು ಹೆಸರು ಬರಲು ಗಣಪತಿಯ ಈ ವರವೇ ಕಾರಣ

'ಪರಶುರಾಮ' ಎಂದು ಹೆಸರು ಬರಲು ಗಣಪತಿಯ ಈ ವರವೇ ಕಾರಣ

Suvarna News   | Asianet News
Published : Oct 05, 2020, 01:15 PM IST

ಒಮ್ಮೆ ಪರಶುರಾಮನು 21 ಸಲ ಭೂಮಂಡಲವನ್ನು ಸುತ್ತಿ ಕ್ಷತ್ರಿಯರೇ ಇಲ್ಲದಿರುವ ಹಾಗೆ ಮಾಡುವುದು ಹೇಗೆ ಎಂದು ಕೇಳಿದಾಗ ಶಂಕರರು, ಗಣಪತಿಗೆ ಇಷ್ಟವಾದ ಷಡಾಕ್ಷರ ಮಂತ್ರವನ್ನು ಉಪದೇಶ ಮಾಡುತ್ತಾರೆ. ನಿಯಮಗಳನ್ನು ಹೇಳುತ್ತಾರೆ. 

ಒಮ್ಮೆ ಪರಶುರಾಮನು 21 ಸಲ ಭೂಮಂಡಲವನ್ನು ಸುತ್ತಿ ಕ್ಷತ್ರಿಯರೇ ಇಲ್ಲದಿರುವ ಹಾಗೆ ಮಾಡುವುದು ಹೇಗೆ ಎಂದು ಕೇಳಿದಾಗ ಶಂಕರರು, ಗಣಪತಿಗೆ ಇಷ್ಟವಾದ ಷಡಾಕ್ಷರ ಮಂತ್ರವನ್ನು ಉಪದೇಶ ಮಾಡುತ್ತಾರೆ. ನಿಯಮಗಳನ್ನು ಹೇಳುತ್ತಾರೆ. ರಾಮ ಇದನ್ನು ಜಪಿಸು. ಗಣಪತಿ ನಿನಗೆ ಅನುಗ್ರಹಿಸುತ್ತಾನೆ ಎಂದು ಪರಶಿವ ಹೇಳುತ್ತಾನೆ.

ಅದರಂತೆ ಪರಶುರಾಮ ಕೃಷ್ಣಾತೀರಕ್ಕೆ ಬಂದು ತಪಸ್ಸು ಮಾಡುತ್ತಾನೆ. ಅವನ ಭಕ್ತಿಗೆ ಪರವಶನಾದ ಗಣಪತಿ ಪ್ರತ್ಯಕ್ಷನಾಗುತ್ತಾನೆ. ಶತ್ರುವನ್ನು ಮಣಿಸುವ ಪರಶು ಎನ್ನುವ ಅಸ್ತ್ರವನ್ನು ಕರುಣಿಸುತ್ತಾನೆ. ಹಾಗಾಗಿಯೇ ಆತನಿಗೆ ಪರಶುರಾಮ ಎಂದು ಹೆಸರು ಬಂದಿದೆ. ಈ ಕಥೆಯನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿವರಿಸಿದ್ದಾರೆ. ಕೇಳಿ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!