ಆರು ಚಕ್ರಗಳಲ್ಲಿ ಒಂದು ಚಕ್ರ ಸರಿಯಾಗಿಲ್ಲದಿದ್ದರೂ ಪಿತೃ ದೋಷ ಕಾಡುತ್ತದೆ!

ಆರು ಚಕ್ರಗಳಲ್ಲಿ ಒಂದು ಚಕ್ರ ಸರಿಯಾಗಿಲ್ಲದಿದ್ದರೂ ಪಿತೃ ದೋಷ ಕಾಡುತ್ತದೆ!

Published : Sep 17, 2022, 05:02 PM IST

ಮನಸ್ಸಿನಲ್ಲಿ ತಾವು ಪ್ರೀತಿಸುವ, ಅಗಲಿದ ಜೀವಗಳಿಗೆ ಒಳ್ಳೇದಾಗ್ಲಿ ಎಂದು ಬಯಸುವುದು ಕೂಡಾ ಒಂದು ಶ್ರಾದ್ಧ ಎನ್ನುತ್ತಾರೆ ಶ್ರೀಕಂಠ ಶಾಸ್ತ್ರಿಗಳು..

ಯಾರಿಗೆ ಯಾವ ರೀತಿಯಲ್ಲಿ ಸೌಖ್ಯವೋ ಆ ರೀತಿಯಲ್ಲಿ ಪಿತೃಗಳನ್ನ ಸ್ಮರಣೆ ಮಾಡಲು ಶಾಸ್ತ್ರಕಾರರೇ ಕೆಲವು ಮಾರ್ಗಗಳನ್ನು ಹೇಳಿಕೊಟ್ಟಿದ್ದಾರೆ. ಈ ರೀತಿಯಾಗಿ 6 ರೀತಿಯಾದ ಶ್ರಾದ್ಧಗಳಿವೆ.. ಆ ಆರು ಶ್ರಾದ್ಧಗಳೇನು? ಅವುಗಳಲ್ಲಿ ನಾವು ಯಾವುದನ್ನು ಆಚರಿಸಬಹುದು? ಅವುಗಳ ನಡುವಿನ ವ್ಯತ್ಯಾಸವೇನು? ಪ್ರಯೋಜನಗಳೇನು? 

Mahalaya Amavasya: ಅಜ್ಜ, ಮುತ್ತಜ್ಜ, ಬಂಧುಬಳಗ, ಸ್ನೇಹಿತ, ನಾಯಿ.. ಅಗಲಿದವರಿಗೆಲ್ಲ ಮಾಡಿ ಶ್ರಾದ್ಧ!

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more