ನನ್ನಿಂದಾಗದು ಎಂದಿದ್ದು ಸಾಕು, ಸವಾಲು ಎದುರಿಸಿಕೊಂಡೇ ಮುನ್ನುಗ್ಗಿ

ನನ್ನಿಂದಾಗದು ಎಂದಿದ್ದು ಸಾಕು, ಸವಾಲು ಎದುರಿಸಿಕೊಂಡೇ ಮುನ್ನುಗ್ಗಿ

Suvarna News   | Asianet News
Published : Aug 06, 2020, 12:20 PM IST

ಏನೇ ಕಷ್ಟ ಬಂದರೂ ಸಾಧನೆ ಮಾಡುವಂತಹ ಮನಸ್ಥಿತಿ ಇರಬೇಕು. ಸಾಧನೆಯನ್ನು ಅರ್ಧಕ್ಕೆ ಬಿಡಬಾರದು. ಏನಾದರೂ ಆಗಲಿ ಸಾಧನೆ ಮಾಡುವಾಗ ದೃತಿಗೆಡಬಾರದು. ಇಲ್ಲಿ ನೋಡಿ ಶ್ರೀದತ್ತ ವಾಣಿ

ಆಧ್ಯಾತ್ಮಕ ಸಾಧನೆ ಮಾರ್ಗದಲ್ಲಿರುವವರಿಗೆ ಅನಿರೀಕ್ಷಿತ ಧರ್ಮ ಸಂಕಟಗಳು ಎದುರಾಗುತ್ತವೆ. ಕೆಲವರು ಇದಕ್ಕೆ ಹೆದರಿ ಅಯ್ಯೋ ಇದು ನಮಗಾಗಲ್ಲ ಎಂದು ಬಿಟ್ಟುಬಿಡುತ್ತಾರೆ. ಅದಕ್ಕೆ ಪರಿಹಾರ ಹುಡುಕಿ ಸಾಧನೆ ಮಾಡುವುದಿಲ್ಲ. ಆದರೆ ಈ ರೀತಿ ಮಾಡಬಾರದು.

ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಂದು ಕಲೆ..!

ಏನೇ ಕಷ್ಟ ಬಂದರೂ ಸಾಧನೆ ಮಾಡುವಂತಹ ಮನಸ್ಥಿತಿ ಇರಬೇಕು. ಸಾಧನೆಯನ್ನು ಅರ್ಧಕ್ಕೆ ಬಿಡಬಾರದು. ಏನಾದರೂ ಆಗಲಿ ಸಾಧನೆ ಮಾಡುವಾಗ ದೃತಿಗೆಡಬಾರದು. ಇಲ್ಲಿ ನೋಡಿ ಶ್ರೀದತ್ತ ವಾಣಿ

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!