ಸರಸ್ವತಿ ದೇವಿ, ಗಂಗೆಗೆ ಕೊಟ್ಟ ಶಾಪವನ್ನು ಶ್ರೀಹರಿ ಬಗೆಹರಿಸಿದ ಕಥೆಯಿದು

ಸರಸ್ವತಿ ದೇವಿ, ಗಂಗೆಗೆ ಕೊಟ್ಟ ಶಾಪವನ್ನು ಶ್ರೀಹರಿ ಬಗೆಹರಿಸಿದ ಕಥೆಯಿದು

Published : Jun 26, 2021, 05:27 PM IST

ಸರಸ್ವತಿ ಕವಚವನ್ನು 5 ಲಕ್ಷ ಬಾರಿ ಜಪಿಸಿದರೆ ವಿಶ್ವವಿಜಯ, ಸರ್ವಸಿದ್ದಿಗಳು ಉಂಟಾಗುತ್ತದೆ. ಸರಸ್ವತಿಯ ಅನುಗ್ರಹದಿಂದ ಸಾಧಕನು ಬೃಹಸ್ಪತಿಯಾಗುತ್ತಾನೆ.

ಸರಸ್ವತಿ ಕವಚವನ್ನು 5 ಲಕ್ಷ ಬಾರಿ ಜಪಿಸಿದರೆ ವಿಶ್ವವಿಜಯ, ಸರ್ವಸಿದ್ದಿಗಳು ಉಂಟಾಗುತ್ತದೆ. ಸರಸ್ವತಿಯ ಅನುಗ್ರಹದಿಂದ ಸಾಧಕನು ಬೃಹಸ್ಪತಿಯಾಗುತ್ತಾನೆ. ಸರಸ್ವತಿ ಬಗ್ಗೆ ಒಂದು ಕಥೆಯಿದೆ. ಶ್ರೀಹರಿಯನ್ನು ನೋಡಿ ಗಂಗಾದೇವಿ ಇಷ್ಟಪಡುತ್ತಾಳೆ. ಇದನ್ನು ಗಮನಿಸಿದ ಲಕ್ಷ್ಮೀ ಸುಮ್ಮನಾಗುತ್ತಾಳೆ. ಆದರೆ ಸರಸ್ವತಿಗೆ ಸಹಿಸಲಾಗದೇ ಗಂಗೆಗೆ ಶಾಪ ಕೊಡುತ್ತಾಳೆ. ನೀನು ನದಿಯಾಗಿ ಪಾಪಿಗಳ ಪಾವನ್ನು ತೊಳೆಯುವಂತವಳಾಗು ಎನ್ನುತ್ತಾಳೆ. ಕೊನೆಗೆ ಶ್ರೀಹರಿ ಮೂವರು ಸಮಸ್ಯೆಗಳನ್ನು ಬಗೆಹರಿಸುತ್ತಾನೆ. ಮೂವರು ಶಾಪದಿಂದ ವಿಮುಕ್ತವಾಗುವಂತೆ ಸಲಹೆ ನೀಡುತ್ತಾನೆ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!