ಸಿಎಂ ಬೊಮ್ಮಾಯಿ ಸರ್ಕಾರದ ಮೇಲೆ ಸೂರ್ಯಗ್ರಹಣ ಪರಿಣಾಮ ಹೇಗಿದೆ?

Apr 15, 2023, 2:40 PM IST

ಸಿಎಂ ಬೊಮ್ಮಾಯಿ ಸರ್ಕಾರದ ಮೇಲೆ ಸೂರ್ಯಗ್ರಹಣದ ಪರಿಣಾಮ ಏನಿರಲಿದೆ? ಬೊಮ್ಮಾಯಿ ಜಾತಕ ಫಲ ಹೇಗಿದೆ? ಅವರಿಗೆ ಮತ್ತೆ ಗೆಲ್ಲುವ ಅವಕಾಶಗಳಿವೆಯೇ? ಇನ್ನು ಮೇ 5ರಂದು ಬರುವ ಚಂದ್ರಗ್ರಹಣವು ಸಿಎಂಗೆ ಹೇಗೆ ಫಲ ಕೊಡಲಿದೆ ಎಲ್ಲ ವಿವರಗಳನ್ನು ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. ಇದರೊಂದಿಗೆ ಗ್ರಹಣ ದೋಷ ಕಳೆದುಕೊಳ್ಳಲು ನೀವೇನು ಮಾಡಬಹುದು ಎಂಬುದನ್ನೂ ತಿಳಿಸಿದ್ದಾರೆ. 

ಸೂರ್ಯ ಗ್ರಹಣ: ಚತುರ್ಗ್ರಹ ಯೋಗದಿಂದ ರಾಜಕೀಯ ನಾಯಕರ ಅಬ್ಬರ ಹೆಚ್ಚಳ