ಸಿಎಂ ಬೊಮ್ಮಾಯಿ ಸರ್ಕಾರದ ಮೇಲೆ ಸೂರ್ಯಗ್ರಹಣ ಪರಿಣಾಮ ಹೇಗಿದೆ?

ಸಿಎಂ ಬೊಮ್ಮಾಯಿ ಸರ್ಕಾರದ ಮೇಲೆ ಸೂರ್ಯಗ್ರಹಣ ಪರಿಣಾಮ ಹೇಗಿದೆ?

Published : Apr 15, 2023, 02:40 PM ISTUpdated : Apr 15, 2023, 03:19 PM IST

ಏಪ್ರಿಲ್ 20ಕ್ಕೆ ರಾಹುಗ್ರಸ್ಥ ಸೂರ್ಯಗ್ರಹಣ
ರಾಜಕೀಯವಾಗಿ ಮಂಕುಕವಿದ, ವಿಮೋಚನೆ ಕಳೆವ ಫಲ
ಸಿಎಂ ಬೊಮ್ಮಾಯಿ ಭವಿಷ್ಯ ಏನನ್ನುತ್ತೆ?
ಗ್ರಹಣ ದೋಷ ಪರಿಹಾರಕ್ಕೆ ಏನು ಮಾಡಬಹುದು?

ಸಿಎಂ ಬೊಮ್ಮಾಯಿ ಸರ್ಕಾರದ ಮೇಲೆ ಸೂರ್ಯಗ್ರಹಣದ ಪರಿಣಾಮ ಏನಿರಲಿದೆ? ಬೊಮ್ಮಾಯಿ ಜಾತಕ ಫಲ ಹೇಗಿದೆ? ಅವರಿಗೆ ಮತ್ತೆ ಗೆಲ್ಲುವ ಅವಕಾಶಗಳಿವೆಯೇ? ಇನ್ನು ಮೇ 5ರಂದು ಬರುವ ಚಂದ್ರಗ್ರಹಣವು ಸಿಎಂಗೆ ಹೇಗೆ ಫಲ ಕೊಡಲಿದೆ ಎಲ್ಲ ವಿವರಗಳನ್ನು ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. ಇದರೊಂದಿಗೆ ಗ್ರಹಣ ದೋಷ ಕಳೆದುಕೊಳ್ಳಲು ನೀವೇನು ಮಾಡಬಹುದು ಎಂಬುದನ್ನೂ ತಿಳಿಸಿದ್ದಾರೆ. 

ಸೂರ್ಯ ಗ್ರಹಣ: ಚತುರ್ಗ್ರಹ ಯೋಗದಿಂದ ರಾಜಕೀಯ ನಾಯಕರ ಅಬ್ಬರ ಹೆಚ್ಚಳ

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more