ಶನಿ ರವಿ ಯುತಿ, ಮಾರ್ಚ್ 15ರ ನಂತರ ಗುರುವೂ ಅಸ್ತ, ಯಾರ ಬದುಕು ಅಸ್ತವ್ಯಸ್ತ?

ಶನಿ ರವಿ ಯುತಿ, ಮಾರ್ಚ್ 15ರ ನಂತರ ಗುರುವೂ ಅಸ್ತ, ಯಾರ ಬದುಕು ಅಸ್ತವ್ಯಸ್ತ?

Published : Jan 17, 2023, 10:28 AM IST

ರೋಗ ಉಲ್ಬಣ, ಮರಣ ಸಮಾನ ಪರಿಸ್ಥಿತಿ
ಧರ್ಮ ಕಾರ್ಯ, ಗುರುಸೇವೆಯಲ್ಲಿ ತೊಡಗಬೇಕು
ಗುರು ಸೇವೆಯಿಂದಷ್ಟೇ ದೋಷ ಪರಿಹಾರ
ಫೆಬ್ರವರಿ ಕಳೆಯುವವರೆಗೂ ಗಂಡಾಂತರ ತಪ್ಪಿದ್ದಲ್ಲ

ಶನಿ ಮತ್ತು ರವಿಯ ಬಾಧೆಯು ಕರ್ಕ, ಸಿಂಹ, ಮಕರ ಮತ್ತು ಕುಂಭ ರಾಶಿಯ ರಾಜಕೀಯ ಜನರಿಗೆ ಸಮಸ್ಯೆಗಳನ್ನು ತರಲಿವೆ.. ಇದೂ ಸಾಲದೆಂಬಂತೆ ಮಾರ್ಚ್ 15 ರ ನಂತರ ಗುರು ಅಸ್ತನಾಗಿ, ಗುರುಬಲ‌ವೂ ಹೋಗುತ್ತದೆ. ಈ ಸಂದರ್ಭದಲ್ಲಿ ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಅದಕ್ಕೆ ಪರಿಹಾರಗಳೇನು ಎಂಬುದನ್ನು ಆಧ್ಯಾತ್ಮ ತಜ್ಞರಾದ ಡಾ. ಹರೀಶ್ ಕಶ್ಯಪ ತಿಳಿಸಿದ್ದಾರೆ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more