ಶನಿ ರವಿ ಯುತಿ, ಮಾರ್ಚ್ 15ರ ನಂತರ ಗುರುವೂ ಅಸ್ತ, ಯಾರ ಬದುಕು ಅಸ್ತವ್ಯಸ್ತ?

Jan 17, 2023, 10:28 AM IST

ಶನಿ ಮತ್ತು ರವಿಯ ಬಾಧೆಯು ಕರ್ಕ, ಸಿಂಹ, ಮಕರ ಮತ್ತು ಕುಂಭ ರಾಶಿಯ ರಾಜಕೀಯ ಜನರಿಗೆ ಸಮಸ್ಯೆಗಳನ್ನು ತರಲಿವೆ.. ಇದೂ ಸಾಲದೆಂಬಂತೆ ಮಾರ್ಚ್ 15 ರ ನಂತರ ಗುರು ಅಸ್ತನಾಗಿ, ಗುರುಬಲ‌ವೂ ಹೋಗುತ್ತದೆ. ಈ ಸಂದರ್ಭದಲ್ಲಿ ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಅದಕ್ಕೆ ಪರಿಹಾರಗಳೇನು ಎಂಬುದನ್ನು ಆಧ್ಯಾತ್ಮ ತಜ್ಞರಾದ ಡಾ. ಹರೀಶ್ ಕಶ್ಯಪ ತಿಳಿಸಿದ್ದಾರೆ.