ಶಂಕರನನ್ನೂ ಬಿಡದ ಶನೈಶ್ಚರ.. ಇನ್ನು 9 ದಿನದಲ್ಲಿ ಕುಂಭದಲ್ಲಿ ಶನಿ ಗೋಚಾರ!

ಶಂಕರನನ್ನೂ ಬಿಡದ ಶನೈಶ್ಚರ.. ಇನ್ನು 9 ದಿನದಲ್ಲಿ ಕುಂಭದಲ್ಲಿ ಶನಿ ಗೋಚಾರ!

Published : Jan 08, 2023, 12:26 PM IST

ಶನಿಯು ಜನವರಿ 17ರಂದು ಕುಂಭ ರಾಶಿಯಲ್ಲಿ ಮಾರ್ಗಿಯಾಗುತ್ತಿದ್ದಾನೆ. ಶನಿಯ ಈ ರಾಶಿ ಪರಿವರ್ತನೆ ಎಲ್ಲ ರಾಶಿಗಳ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ. ಈ ಬಗ್ಗೆ ಬ್ರಹ್ಮಾಂಡ ಗುರೂಜಿ ಮಾತುಗಳನ್ನು ಕೇಳೋಣ ಬನ್ನಿ..

ಶನಿಯು ಜನವರಿ 17ರಂದು ಕುಂಭ ರಾಶಿಯಲ್ಲಿ ಮಾರ್ಗಿಯಾಗುತ್ತಿದ್ದಾನೆ. ಶನಿಯ ಈ ರಾಶಿ ಪರಿವರ್ತನೆ ಎಲ್ಲ ರಾಶಿಗಳ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ. 
ಶನಿ ಸಾಡೇಸಾತಿಯು ವ್ಯಕ್ತಿಯ ಜೀವಿತಾವಧಿಯಲ್ಲಿ 2-3 ಬಾರಿ ಬರುತ್ತದೆ. ಶನೈಶ್ಚರ ಧರ್ಮವಂತ, ಕರ್ಮವಂತ. ಶನೈಶ್ಚರ ಶಿವನನ್ನು ಕೂಡಾ ಬಿಡುವುದಿಲ್ಲ. ಅಂಥ ಧರ್ಮ ಮಾರ್ಗದಲ್ಲಿ ನಡೆದ ಸತ್ಯ ಹರಿಶ್ಚಂದ್ರನನ್ನೂ ಬಿಡುವುದಿಲ್ಲ. ಇಂಥ ಈ ಧರ್ಮವಂತ ಶನಿಯ ಮತ್ತು ಶಂಕರನ ಆಸಕ್ತಿದಾಯಕ ಕತೆಯೊಂದನ್ನು ತಿಳಿಸಿಕೊಟ್ಟಿದ್ದಾರೆ ಬ್ರಹ್ಮಾಂಡ ಗುರೂಜಿ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more