ಶನೈಶ್ಚರ ಗ್ರಹ ದೋಷ ತರುತ್ತೆವಾತ ಸಂಬಂಧಿ ಅನಾರೋಗ್ಯ: ಪರಿಹಾರ ಹೇಳ್ತಾರೆ ಶ್ರೀಕಂಠ ಶಾಸ್ತ್ರಿಗಳು

ಶನೈಶ್ಚರ ಗ್ರಹ ದೋಷ ತರುತ್ತೆವಾತ ಸಂಬಂಧಿ ಅನಾರೋಗ್ಯ: ಪರಿಹಾರ ಹೇಳ್ತಾರೆ ಶ್ರೀಕಂಠ ಶಾಸ್ತ್ರಿಗಳು

Published : Jul 10, 2023, 04:41 PM IST

ಶನೈಶ್ಚರ ಗ್ರಹ ದೋಷವಿದ್ದರೆ  ವಾತ ಸಂಬಂಧಿ ತೊಂದರೆಯನ್ನು ಉಂಟುಮಾಡುತ್ತದೆ. ಕಫ ರೋಗದಂತಹ ಸಮಸ್ಯೆ ಉಂಟುಮಾಡುತ್ತಾನೆ.  ಕಾಲಿನ ನೋವು ಉಂಟಾಗುತ್ತದೆ. ಕಾರಾಗ್ರಹ ಸಂಬಂಧಿತ ತೊಂದರೆಗಳನ್ನು ಉಂಟುಮಾಡುತ್ತಾನೆ. ಅಷ್ಟಮದಲ್ಲಿದ್ದರೆ ಮರಣವು ಸಂಬಂವಿಸುತ್ತದೆ.ಮರಣ, ಭೀತಿ, ಭಯ, ಆರೋಗ್ಯಕ್ಕೆ ಕಾರಣ ಶನಿ ಹಾಗಾದರೆ  ಶನೈಶ್ಚರ ಗ್ರಹ ದೋಷ  ಪರಿಹಾರಗಳೇನು?

ಶನೈಶ್ಚರ ಗ್ರಹ ದೋಷವಿದ್ದರೆ  ವಾತ ಸಂಬಂಧಿ ತೊಂದರೆಯನ್ನು ಉಂಟುಮಾಡುತ್ತದೆ. ಕಫ ರೋಗದಂತಹ ಸಮಸ್ಯೆ ಉಂಟುಮಾಡುತ್ತಾನೆ.  ಕಾಲಿನ ನೋವು ಉಂಟಾಗುತ್ತದೆ. ಕಾರಾಗ್ರಹ ಸಂಬಂಧಿತ ತೊಂದರೆಗಳನ್ನು ಉಂಟುಮಾಡುತ್ತಾನೆ. ಅಷ್ಟಮದಲ್ಲಿದ್ದರೆ ಮರಣವು ಸಂಬಂವಿಸುತ್ತದೆ.ಮರಣ, ಭೀತಿ, ಭಯ, ಆರೋಗ್ಯಕ್ಕೆ ಕಾರಣ ಶನಿ. ಆದರೆ, ಶಾಸ್ತ್ರಗಳಲ್ಲಿ ಅದಕ್ಕೂ ಪರಿಹಾರ ಸೂಚಿಸಲಾಗಿದೆ. ಶನೈಶ್ಚರ ಗ್ರಹ ದೋಷ  ಕಾಡುತ್ತಿದ್ದಾನೆ ಎಂದಾಗ ನೀವು ಏನು ಪರಿಹಾರ ಮಾಡಬಹುದು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಅವುಗಳೆಂದರೆ  ಶನೈಶ್ಚರ ಮಂತ್ರಗಳ ಪಠಣ ,ನೀಲಮಣಿ ದಾನ, ಕಪ್ಪು ವಸ್ತ್ರ ದಾನ, ಎಳ್ಳು ದಾನ, ಎಳ್ಳೆಣ್ಣೆ ದಾನ, ಕಬ್ಬಿಣ ತ್ರಿಶೂಲ ದಾಲ, ಕಬ್ಬಿಣ ದಾನ, ಶನೈಶ್ಚರ ಸನ್ನಿಧಾನದಲ್ಲಿ ವಿಶೇಷ ಪೂಜೆ ಶನೈಶ್ಚರ ಶಾಂತಿ ಮಾಡಬೇಕು ಎಂದಿದ್ದಾರೆ.

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!