ಶನಿ -ಕುಜ -ರಾಹು- ತ್ರಿಗ್ರಹ ಉಪಟಳ

ಶನಿ -ಕುಜ -ರಾಹು- ತ್ರಿಗ್ರಹ ಉಪಟಳ

Published : May 05, 2022, 02:15 PM IST

ಮುಂದಿನ 4 ತಿಂಗಳಲ್ಲಿ 3 ಗ್ರಹಗಳ ಉಪಟಳ
ಮೇನಿಂದ ಆಗಸ್ಟ್​ವರೆಗೂ 4 ಪಾಪಗ್ರಹಗಳ ಉಪಟಳ 
ಜೂನ್ 5 ರಿಂದ ಶನಿಯು ವಕ್ರಿಯಾಗಿ ಜುಲೈ 12ಕ್ಕೆ ಮಕರಕ್ಕೆ ವಾಪಸ್
ಜೂನ್​ 26ರಿಂದ ಮೇಷದಲ್ಲಿ ಕುಜ- ರಾಹು ಯುತಿ ಆರಂಭ
ಜೂನ್ 25 ರವರೆಗೂ ಕುಜನು ಮೀನದಿಂದ ದ್ವಿತೀಯ ರಾಹು ಬಾಧೆ

ಮುಂದಿನ ನಾಲ್ಕು ತಿಂಗಳಲ್ಲಿ ಶನಿ(Saturn), ಕುಜ ಹಾಗೂ ರಾಹುಗಳ ಉಪಟಳ ವಿಪರೀತ ಹೆಚ್ಚಾಗಲಿದೆ. ಮೇನಿಂದ ಆಗಸ್ಟ್‌ವರೆಗೆ ಈ ಪಾಪಗ್ರಹಗಳ ಕೈ ಮೇಲಾಗಲಿದೆ. ಇದಕ್ಕೆ ಕಾರಣವೆಂದರೆ ಜೂನ್ 5 ರಿಂದ ಶನಿಯು ವಕ್ರಿಯಾಗಿ ಜುಲೈ 12ಕ್ಕೆ ಮಕರಕ್ಕೆ ವಾಪಸಾಗಲಿದ್ದಾನೆ. ಇದಲ್ಲದೆ, ಜೂನ್ 6ರಿಂದ ಮೇಷದಲ್ಲಿ ಕುಜ- ರಾಹು ಯುತಿ ಆರಂಭವಾಗಲಿದೆ. 

ಗ್ರಹಗಳ ಈ ಚಲನೆಯಿಂದ ಮಕರ, ಕುಂಭ, ಮೇಷ, ಸಿಂಹ, ವೃಶ್ಚಿಕ  ರಾಶಿಯವರಿಗೆ ಹೆಚ್ಚು ದೋಷ ಕಾಡಲಿದೆ. ಇದರಿಂದಾಗಿ ಅಧಿಕಾರಿ, ನಾಯಕ ಆಡಳಿತ ವರ್ಗಕೆ ತೀವ್ರ ಬಾಧೆ ಕಾಡಿದರೆ, ಕರ್ಕ-ತುಲಾ ರಾಶಿಯ ಸ್ತ್ರೀಯರಿಗೆ ಅಲ್ಪ ದೋಷ ಇರಲಿದೆ. ದೋಷವಿರುವ ರಾಶಿಗಳ ಮಾತು-ಕೃತಿಗಳಲ್ಲಿ ಸಾಮ್ಯ ಕಾಣದೆ ಜಗಳ ಹೆಚ್ಚಲಿದೆ. ಶುಭ ಕಾರ್ಯಗಳಲ್ಲಿ ಅನಾಸಕ್ತಿ , ಅಸಹಕಾರ , ವ್ಯರ್ಥ ನಿಂದನೆ , ದುಃಖ ಹೆಚ್ಚಲಿದೆ. ಗುರು ಹಿರಿಯರ ಕೋಪ , ಧನ ನಷ್ಟ , ಆಯುನಾಶ ಆಗಬಹುದು. ಮರಣ ಮಾರಣಗಳ ಯುದ್ಧದಾಹ, ಭಯೋತ್ಪಾಕ ಕೃತ್ಯಗಳ ಸಂಚು ಹೆಚ್ಚಲಿದೆ. ಇವೆಲ್ಲದರ ಜೊತೆಗೆ ಕೋವಿಡ್ 4ನೇ ಅಲೆಯ ಬಾಧೆಯೂ ಇದೆ.

ಖಿನ್ನತೆ ಮತ್ತು ಆತಂಕದಿಂದ ದೂರಾಗಲು ಈ Astrology Remedies ಪಾಲಿಸಿ..

ಈ ಎಲ್ಲ ಹೆಚ್ಚುವ ಸಮಸ್ಯೆಗಳಿಗೆ ಪರಿಹಾರವೇನು ಎಂದು ಡಾ. ಹರೀಶ್ ಕಶ್ಯಪ್ ತಿಳಿಸುತ್ತಾರೆ ನೋಡೋಣ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more