ಪವರ್ ಪಾಯಿಂಟ್ ಪಂಚಾಂಗ; ಹೊಸ ಸಂವತ್ಸರದಲ್ಲಿ ಗ್ರಹಗಳ ಪಾತ್ರವೇನು?

ಪವರ್ ಪಾಯಿಂಟ್ ಪಂಚಾಂಗ; ಹೊಸ ಸಂವತ್ಸರದಲ್ಲಿ ಗ್ರಹಗಳ ಪಾತ್ರವೇನು?

Published : Apr 02, 2022, 01:12 PM IST

ಈ ಸಂವತ್ಸರವು ಜಗತ್ತಿಗೆ ಏನೆಲ್ಲ ಕೊಡಲಿದೆ? ಈ ವರ್ಷದ ಪಂಚಾಂಗ ಫಲಗಳೇನು?

ಚೈತ್ರ ಮಾಸದ ಮೊದಲ ದಿನ ನಮಗೆ ವರ್ಷಾರಂಭ. ಈ ಯುಗಾದಿ(Ugadi)ಯನ್ನು ಇಡೀ ಪ್ರಕೃತಿಯೇ ಸಂಭ್ರಮಿಸುತ್ತದೆ. ಎಲ್ಲ ಗಿಡಮರಗಳು ಹೊಸ ಚಿಗುರುಗಳನ್ನು ಹೊತ್ತು ಸಡಗರದಿಂದಿವೆ. ವರ್ಷದ ಪ್ರಾರಂಭದಲ್ಲಿ ಜ್ಯೋತಿಷ್ಯ ಶಾಸ್ತ್ರದ ಮೂಲಕ ಇಡೀ ವರ್ಷದ ಮುನ್ನೋಟ ಮಾಡುತ್ತೇವೆ. ಈ ವರ್ಷದ ಹೊಸ ಹಾದಿ ಹೇಗಿರಲಿದೆ, ಮಳೆ ಬೆಳೆ ಹೇಗಿದೆ, ರಾಜಕೀಯ ಬದಲಾವಣೆಗಳೇನಿವೆ, ಆಕಾಶಕಾಯಗಳು ನಮ್ಮ ಮೇಲೆ ಬೀರುವ ಪರಿಣಾಮ ಎಲ್ಲವನ್ನೂ ಪಂಚಾಂಗ ತಿಳಿಸುತ್ತದೆ. 

ಈ ಸಂವತ್ಸರ ಶುಭ ತರುವುದೇ? ಡಾ. ಹರೀಶ್ ಕಶ್ಯಪ್ ಏನಂತಾರೆ?

ನಮ್ಮ ಅಪರಿಮಿತ ಕಾಲವನ್ನು ಗಣನೆ ಮಾಡಲು ಸಂವತ್ಸರಗಳನ್ನು ಬಳಸುತ್ತೇವೆ. ಕೆಲ ಸಂವತ್ಸರಗಳು ಶುಭವನ್ನು ತಂದರೆ, ಮತ್ತೆ ಕೆಲ ಸಂವತ್ಸರಗಳು ವಿಪತ್ತನ್ನು ತರುತ್ತವೆ. ಈ ವರ್ಷದ ಫಲ ಹೇಗಿರಲಿದೆ? ಸರ್ಕಾರದಂತೆ ಪ್ರತಿ ಸಂವತ್ಸರದಲ್ಲಿಯೂ ರಾಜ, ಮಂತ್ರಿ, ಇತ್ಯಾದಿ ಆಸ್ಥಾನ ಸಚಿವರ ದಂಡೇ ಇರುತ್ತದೆ. ಇವೇ ಗ್ರಹಗಳು. ಇವು ಹೇಗೆ ವರ್ಷವನ್ನು ನಡೆಸುತ್ತವೆ ಎಂಬುದು ರಾಜ ಮತ್ತು ಮಂತ್ರಿಯ ಮೇಲೆ ನಿರ್ಧರಿತವಾಗುತ್ತವೆ. ಅಂತೆಯೇ ಈ ವರ್ಷದ ರಾಜ ಶನಿಯಾಗಿದ್ದರೆ, ಮಂತ್ರಿ ಗುರುವಾಗಿದ್ದಾನೆ. ಇವರು ಸಂವತ್ಸರವನ್ನು ಯಾವ ರೀತಿ ಆಡಳಿತ ಮಾಡುತ್ತಾರೆ ನೋಡೋಣ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more