ಅಘೋರಿಗಳಿಂದ ಅಪಮೃತ್ಯು ಹರಣ ಮಹಾಮೃತ್ಯುಂಜಯ ಯಾಗ! ಏನಿದರ ಉದ್ದೇಶ?

Nov 16, 2022, 12:18 PM IST

ಡಬ್ಬಲ್ ಗ್ರಹಣ ನೀಡಿತ್ತಂತೆ ಭೂಕಂಪನದ ಸುಳಿವು..ರಾತ್ರಿ ಹೊತ್ತು ಕೇಳುತ್ತಿದೆಯಂತೆ ಸಮುದ್ರದಿಂದ ವಿಚಿತ್ರ ಶಬ್ದ! ಅದರಿಂದ ಬಚಾವ್ ಆಗೋಕೆ ಅಘೋರಿಗಳು ನಡೆಸ್ತಿದಾರೆ ಅತಿ ಘೊರ ಯಾಗ! ಕರಾವಳಿ ತೀರದಲ್ಲೇ ನಡೀತಿದೆ, ಅಪಮೃತ್ಯು ಹರಣ ಮೃತ್ಯುಂಜಯ ಯಾಗ.. ಆ ಯಾಗದ ಉಪಯೋಗ ಎಂಥಾದ್ದು ಗೊತ್ತಾ? ಏನಿದು ಅಕಾಲ ಮೃತ್ಯು ಹರಣ ಮಹಾಮೃತ್ಯುಂಜಯ ಯಾಗ? ಇದನ್ನ ನಡೆಸೋಕೆ, ಅಘೋರಿಗಳಂಥಾ ಅಘೋರಿಗಳೇ ಮುಂದಾಗಿರೋದು ಯಾಕೆ? ಎಲ್ಲಾ ಬಿಟ್ಟು ಉಡುಪಿಯಲ್ಲೇ ನಡೆಸ್ತಾ ಇರೋದ್ಯಾಕೆ? ಅದೆಲ್ಲವನ್ನೂ ಹೇಳ್ತೀವಿ ಕೇಳಿ..

ವಿದ್ಯಾಧಿಪತಿಯ ಆಶೀರ್ವಾದ ತರುವ ಮೂಲಾ ನಕ್ಷತ್ರ