ಅಘೋರಿಗಳಿಂದ ಅಪಮೃತ್ಯು ಹರಣ ಮಹಾಮೃತ್ಯುಂಜಯ ಯಾಗ! ಏನಿದರ ಉದ್ದೇಶ?

ಅಘೋರಿಗಳಿಂದ ಅಪಮೃತ್ಯು ಹರಣ ಮಹಾಮೃತ್ಯುಂಜಯ ಯಾಗ! ಏನಿದರ ಉದ್ದೇಶ?

Published : Nov 16, 2022, 12:18 PM IST

ಭೂಮಂಡಲದ ರಕ್ಷಣೆಗೆ ಅಘೋರಿಗಳ ಯಾಗ! 
ಸಮುದ್ರ ತೀರದಲ್ಲಿ ನಡೆಯುತ್ತಿದೆ ಮಹಾಯಾಗ!
ಡಬ್ಬಲ್ ಗ್ರಹಣ ನೀಡಿತ್ತಂತೆ ಭೂಕಂಪನದ ಸುಳಿವು!
ಎಷ್ಟೇ ಹವಿಸ್ಸು ಅರ್ಪಿಸಿದರೂ ತುಂಬುತ್ತಿಲ್ಲ ಹೋಮಕುಂಡ!

ಡಬ್ಬಲ್ ಗ್ರಹಣ ನೀಡಿತ್ತಂತೆ ಭೂಕಂಪನದ ಸುಳಿವು..ರಾತ್ರಿ ಹೊತ್ತು ಕೇಳುತ್ತಿದೆಯಂತೆ ಸಮುದ್ರದಿಂದ ವಿಚಿತ್ರ ಶಬ್ದ! ಅದರಿಂದ ಬಚಾವ್ ಆಗೋಕೆ ಅಘೋರಿಗಳು ನಡೆಸ್ತಿದಾರೆ ಅತಿ ಘೊರ ಯಾಗ! ಕರಾವಳಿ ತೀರದಲ್ಲೇ ನಡೀತಿದೆ, ಅಪಮೃತ್ಯು ಹರಣ ಮೃತ್ಯುಂಜಯ ಯಾಗ.. ಆ ಯಾಗದ ಉಪಯೋಗ ಎಂಥಾದ್ದು ಗೊತ್ತಾ? ಏನಿದು ಅಕಾಲ ಮೃತ್ಯು ಹರಣ ಮಹಾಮೃತ್ಯುಂಜಯ ಯಾಗ? ಇದನ್ನ ನಡೆಸೋಕೆ, ಅಘೋರಿಗಳಂಥಾ ಅಘೋರಿಗಳೇ ಮುಂದಾಗಿರೋದು ಯಾಕೆ? ಎಲ್ಲಾ ಬಿಟ್ಟು ಉಡುಪಿಯಲ್ಲೇ ನಡೆಸ್ತಾ ಇರೋದ್ಯಾಕೆ? ಅದೆಲ್ಲವನ್ನೂ ಹೇಳ್ತೀವಿ ಕೇಳಿ..

ವಿದ್ಯಾಧಿಪತಿಯ ಆಶೀರ್ವಾದ ತರುವ ಮೂಲಾ ನಕ್ಷತ್ರ

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more