ಸರ್ಪ ರಕ್ಷಣೆಯಲ್ಲಿದ್ದ ತ್ರಿಮೂರ್ತಿ ವಿಗ್ರಹ 200 ವರ್ಷಗಳ ನಂತರ ಪತ್ತೆ!

ಸರ್ಪ ರಕ್ಷಣೆಯಲ್ಲಿದ್ದ ತ್ರಿಮೂರ್ತಿ ವಿಗ್ರಹ 200 ವರ್ಷಗಳ ನಂತರ ಪತ್ತೆ!

Published : Jun 27, 2022, 12:39 PM IST

200 ವರ್ಷಗಳ ಹಿಂದೆ ಕಾಣೆಯಾಗಿದ್ದ ವಿಗ್ರಹ
ವಿಗ್ರಹ ಪತ್ತೆಗಾಗಿ ದೇವರನ್ನೇ ಕಟ್ಟಿ ಹಾಕಿದ್ದ ಜನ..!
ಸರ್ಪ ರಕ್ಷಣೆಯಲ್ಲಿದ್ದ ತ್ರಿಮೂರ್ತಿ ವಿಗ್ರಹ 
ವಿಗ್ರಹ ಜಾಗ ಪತ್ತೆ ಮಾಡಿದ್ದ ದೇವಸ್ಥಾನ ಗೋವು
ಹುತ್ತಗಳ ಅಡಿಯಲ್ಲಿ ಪತ್ತೆಯಾದ ವಿಗ್ರಹ ಮೂರ್ತಿ
ರಾಮೋಹಳ್ಳಿ ಪವಾಡಕ್ಕೆ ದೇವಲೋಕವೂ ಅಚ್ಚರಿ 

ಈ ಭೂಮಿ ಮೇಲೆ ದೇವರ ಮತ್ತು ಮನುಷ್ಯನ ನಡುವೆ ಆಗಾಗ ಪವಾಡಗಳು ನಡೆಯುತ್ತಲೇ ಇರುತ್ತವೆ. ಇಲ್ಲಿ ಪವಾಡಗಳಿಗೆ ಯಾವ ಕೊರತೆಯೂ ಇಲ್ಲ. ಆದ್ರೆ ನಿನ್ನೆ ಬೆಂಗಳೂರಿ(Bengaluru)ನಲ್ಲಿ ಒಂದು ಪವಾಡ ನಡೆದಿದೆ. ನಡೆದ ಪವಾಡಕ್ಕೆ ಖುದ್ದು ದೇವ ಮಂಡಲವೇ ಬೆಚ್ಚಿ ಬಿದ್ದಿದೆ. ನಡೆದ ಪವಾಡ ಏನು ತಿಳೀಬೇಕಾ? 

ಅಷಾಢ ಅಮಾವಾಸ್ಯೆ 2022 ಯಾವಾಗ? ಏನು ಮಾಡಿದರೆ ಪುಣ್ಯ ಫಲ?

ಇಂದಿರಾನಗರದಿಂದ ರಾಮೋಹಳ್ಳಿಯಲ್ಲಿ 200 ವರ್ಷಗಳ ಹಿಂದೆ ಕಳೆದು ಹೋದ ವಿಗ್ರಹ ಸಿಕ್ಕಿದೆ. ಇದು ಸಿಕ್ಕಿದ್ದು ಕೂಡಾ ಅತ್ಯಂತ ಅಚ್ಚರಿಯ ರೀತಿಯಲ್ಲಿ. 200 ವರ್ಷಗಳ ನಂತರ ಗ್ರಾಮದೇವತೆ ಚೌಡೇಶ್ವರಿ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. ಏನಿದು ಪವಾಡ? ಹೇಗೆ ಎಲ್ಲಿ ನಡೆಯಿತು ಎಂದು ತಿಳಿಯಲು ಈ ವಿಡಿಯೋ ನೋಡಿ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!