Mar 26, 2023, 9:49 AM IST
ಗುರು ಬಲವಿಲ್ಲದಿದ್ದರೆ ಯಾವುದೇ ಶುಭಕಾರ್ಯಗಳಿಗೆ ಮುಹೂರ್ತ ಸಾಧ್ಯವಿಲ್ಲ. ಇದೀಗ ಗುರು ಒಂದು ತಿಂಗಳ ಕಾಲ ಅಸ್ತನಾಗಲಿದ್ದಾನೆ. ಇದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಗುರು ಅಸ್ತವು ದೋಷವಾಗಿದೆ. ಇದರಿಂದ ಗುರು ಗಂಡಾಂತರ ಯಾರಿಗೆಲ್ಲ ಕಾದಿದೆ ಎಂಬುದನ್ನು ದೈವಜ್ಞ ಡಾ. ಹರೀಶ್ ಕಾಶ್ಯಪ ತಿಳಿಸಲಿದ್ದಾರೆ.