Ganesha Temples: ಕರ್ನಾಟಕದ ಅಷ್ಟ ವಿನಾಯಕ ದರ್ಶನ

Sep 1, 2022, 4:07 PM IST

ಗಣಪತಿ ಎಂದರೆ ಮನೆಮಗನಿದ್ದಂತೆ. ಆತನೆಂದರೆ ಮನೆಯಲ್ಲಿ ಎಲ್ಲರಿಗೂ ಮುದ್ದು, ಪ್ರೀತಿ, ಭಕ್ತಿ. ಗಣೇಶನನ್ನು ಪ್ರೀತಿ, ಭಕ್ತಿಯಿಂದ ಬೇಡಿದರೆ ಕೇಳಿದ್ದೆಲ್ಲ ಕೊಡುವ ಆತ. ಆತನ ದರ್ಶನ ಮಾತ್ರದಿಂದ ಪುನೀತರಾಗಬಹುದು. ಕರ್ನಾಟಕದಲ್ಲಿ ಅನೇಕ ಗಣಪನ ದೇವಾಲಯಗಳು ಜನಪ್ರಿಯವಾಗಿವೆ..
1500 ವರ್ಷ ಹಳೆಯ ಇಡಗುಂಜಿ ಗಣಪ ದೇವಾಲಯ, ಹೊಳಲ್ಕೆರೆಯ ಜಡೆ ಗಣಪ, ಎರಡು ತಿಂಗಳಲ್ಲಿ ಭಕ್ತ ಬೇಡಿಕೆ ಈಡೇರಿಸೋ ಗಂಟೆ ಗಣಪ, ಆನೆಗುಡ್ಡೆ ಶ್ರೀ ವಿನಾಯಕ- ಹೀಗೆ ಕರ್ನಾಟಕದ ಅಷ್ಟ ದಿಕ್ಕುಗಳಲ್ಲಿ ಇರುವ ಅಷ್ಟ ವಿನಾಯಕರ ದರ್ಶನ ಮಾಡಿ ಬರೋಣ ಬನ್ನಿ.  

ಮೂಲಾಧಾರ ರಹಸ್ಯ: ಗಣೇಶನಿಗೂ, ಸಂಖ್ಯೆ 21ಕ್ಕೂ ಇರುವ ನಂಟೇನು?