ನಶೆಲೋಕದ ದುಷ್ಮನಿಗಳು ಒಂದೇ ರಾತ್ರಿಯಲ್ಲಿ ಒಂದಾಗಿದ್ದು ಹೇಗೆ?

ನಶೆಲೋಕದ ದುಷ್ಮನಿಗಳು ಒಂದೇ ರಾತ್ರಿಯಲ್ಲಿ ಒಂದಾಗಿದ್ದು ಹೇಗೆ?

Published : Sep 13, 2020, 12:44 PM IST

ಸಂಜನಾ - ರಾಗಿಣಿ ನಡುವೆ ಇದ್ದ 10 ವರ್ಷಗಳ ದುಷ್ಮನಿ ಕರಗಿದೆ. ಒಬ್ಬರ ಮುಖ ಕಂಡ್ರೆ ಇನ್ನೊಬ್ಬರಿಗೆ ಆಗಲ್ಲ ಅಂತಿದ್ದವರು ಈಗ ಕುಚಿಕೂ ಸ್ನೇಹಿತೆಯರಾಗಿದ್ದಾರೆ. ಒಂದೆ ತಟ್ಟೆಯಲ್ಲಿ ಊಟ, ಒಟ್ಟಿಗೆ ನಿದ್ದೆ, ಒಂದಷ್ಟು ಉಭಯ ಕುಶಲೋಪರಿ..!

ಬೆಂಗಳೂರು (ಸೆ. 13): ಸಂಜನಾ - ರಾಗಿಣಿ ನಡುವೆ ಇದ್ದ 10 ವರ್ಷಗಳ ದುಷ್ಮನಿ ಕರಗಿದೆ. ಒಬ್ಬರ ಮುಖ ಕಂಡ್ರೆ ಇನ್ನೊಬ್ಬರಿಗೆ ಆಗಲ್ಲ ಅಂತಿದ್ದವರು ಈಗ ಕುಚಿಕೂ ಸ್ನೇಹಿತೆಯರಾಗಿದ್ದಾರೆ. ಒಂದೆ ತಟ್ಟೆಯಲ್ಲಿ ಊಟ, ಒಟ್ಟಿಗೆ ನಿದ್ದೆ, ಒಂದಷ್ಟು ಉಭಯ ಕುಶಲೋಪರಿ. 

ಡ್ರಗ್ಸ್ ಮಾಫಿಯಾದಲ್ಲಿ ವಿಚಾರಣೆಯಲ್ಲಿ ಸಿಲುಕಿರುವ ರಾಗಿಣಿ -ಸಂಜನಾ ಒಂದೆ ಕೋಣೆಯಲ್ಲಿದ್ದಾರೆ. ಮೊದಲೇ ರಾಗಿಣಿ ಮೇಲೆ ಕೋಪವಿದ್ದ ಸಂಜನಾ ನಿನಗೀಗ ಖುಷಿಯಾಯ್ತಾ? ಎಂದು ರೇಗಾಡಿದ್ಧಾರೆ. ಆದರೆ ಆದ್ಯಾವುದೋ ಗಳಿಗೆಯಲ್ಲಿ ಇಬ್ಬರೂ ದುಷ್ಮನಿ ಮರೆತು ಫುಲ್ ಕ್ಲೋಸ್ ಆಗ್ಬಿಟ್ಟಿದ್ದಾರೆ. ಹಾಗಾದರೆ ಇಬ್ಬರನ್ನೂ ಒಂದು ಮಾಡಿದ್ದೇನು? ಇಲ್ಲಿದೆ ಮಾದಕ ನಟಿಯರ ಮತ್ತಿನ ಕಥೆ!

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
05:12Rishab Shetty: ಮಗನಿಗೆ ಯಕ್ಷಗಾನದ ಬಣ್ಣ; ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ!
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?