ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಎನ್ನುವಂತಿದ್ರು ವಿಷ್ಣುದಾದಾ- ಎಸ್‌ಪಿಬಿ..!

ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಎನ್ನುವಂತಿದ್ರು ವಿಷ್ಣುದಾದಾ- ಎಸ್‌ಪಿಬಿ..!

Published : Aug 24, 2020, 12:54 PM ISTUpdated : Aug 24, 2020, 01:29 PM IST

ಗಾನ ಗಂಧರ್ವ ಎಸ್‌ಪಿಬಿ ಅಂದರೆ ಸೌಜನ್ಯದ ಸಾಕಾರ ಮೂರ್ತಿ. ಸಂಗೀತ ಲೋಕದ ಮಾಂತ್ರಿಕ. ಮೈಕ್ ಹಿಡಿದು ಹಾಡಲು ನಿಂತರೆ ಕೇಳುಗರು ಅಲ್ಲಿಯೇ ಕಳೆದು ಹೋಗಬೇಕು. ಅವರ ಕಂಠಕ್ಕೆ ಅಂತದ್ದೊಂದು ಶಕ್ತಿಯಿದೆ. ಚಿತ್ರರಂಗದಲ್ಲಿ ಎಸ್‌ಪಿಬಿ ಸ್ನೇಹ ಇಟ್ಟುಕೊಂಡಿದ್ದು ಕೆಲವೇ ಕೆಲವು ಮಂದಿ ಜೊತೆ. ಅವರಲ್ಲಿ ಡಾ. ವಿಷ್ಣುವರ್ಧನ್  ಒಬ್ಬರು. ವಿಷ್ಣು- ಬಾಲು ಕಾಂಬಿನೇಶನ್ ಅಂದ್ರೆ ಚಿತ್ರರಂಗದ ಮಟ್ಟಿಗೆ ಸೂಪರ್ ಹಿಟ್‌ ಕಾಂಬಿನೇಶನ್. ಇವರ ಕಾಂಬಿನೇಶನ್‌ ಹಾಡುಗಳೆಂದರೆ ಸೂಪರ್‌ ಹಿಟ್‌ ಅಂತಾನೇ ಅರ್ಥ. ವಿಷ್ಣುವರ್ಧನ್ ಕುಟುಂಬಕ್ಕೂ ಎಸ್‌ಪಿಬಿ ಹತ್ತಿರವಾಗಿದ್ದರು. ಇವರಿಬ್ಬರ ಸ್ನೇಹ ಸಂಬಂಧ ಹೇಗಿತ್ತು? ಇಲ್ಲಿದೆ ನೋಡಿ..!

ಗಾನ ಗಂಧರ್ವ ಎಸ್‌ಪಿಬಿ ಅಂದರೆ ಸೌಜನ್ಯದ ಸಾಕಾರ ಮೂರ್ತಿ. ಸಂಗೀತ ಲೋಕದ ಮಾಂತ್ರಿಕ. ಮೈಕ್ ಹಿಡಿದು ಹಾಡಲು ನಿಂತರೆ ಕೇಳುಗರು ಅಲ್ಲಿಯೇ ಕಳೆದು ಹೋಗಬೇಕು. ಅವರ ಕಂಠಕ್ಕೆ ಅಂತದ್ದೊಂದು ಶಕ್ತಿಯಿದೆ. ಚಿತ್ರರಂಗದಲ್ಲಿ ಎಸ್‌ಪಿಬಿ ಸ್ನೇಹ ಇಟ್ಟುಕೊಂಡಿದ್ದು ಕೆಲವೇ ಕೆಲವು ಮಂದಿ ಜೊತೆ. ಅವರಲ್ಲಿ ಡಾ. ವಿಷ್ಣುವರ್ಧನ್  ಒಬ್ಬರು. ವಿಷ್ಣು- ಬಾಲು ಕಾಂಬಿನೇಶನ್ ಅಂದ್ರೆ ಚಿತ್ರರಂಗದ ಮಟ್ಟಿಗೆ ಸೂಪರ್ ಹಿಟ್‌ ಕಾಂಬಿನೇಶನ್. ಇವರ ಕಾಂಬಿನೇಶನ್‌ ಹಾಡುಗಳೆಂದರೆ ಸೂಪರ್‌ ಹಿಟ್‌ ಅಂತಾನೇ ಅರ್ಥ. ವಿಷ್ಣುವರ್ಧನ್ ಕುಟುಂಬಕ್ಕೂ ಎಸ್‌ಪಿಬಿ ಹತ್ತಿರವಾಗಿದ್ದರು. ಇವರಿಬ್ಬರ ಸ್ನೇಹ ಸಂಬಂಧ ಹೇಗಿತ್ತು? ಇಲ್ಲಿದೆ ನೋಡಿ..!

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
05:12Rishab Shetty: ಮಗನಿಗೆ ಯಕ್ಷಗಾನದ ಬಣ್ಣ; ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ!
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?