ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಎನ್ನುವಂತಿದ್ರು ವಿಷ್ಣುದಾದಾ- ಎಸ್‌ಪಿಬಿ..!

ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಎನ್ನುವಂತಿದ್ರು ವಿಷ್ಣುದಾದಾ- ಎಸ್‌ಪಿಬಿ..!

Published : Aug 24, 2020, 12:54 PM ISTUpdated : Aug 24, 2020, 01:29 PM IST

ಗಾನ ಗಂಧರ್ವ ಎಸ್‌ಪಿಬಿ ಅಂದರೆ ಸೌಜನ್ಯದ ಸಾಕಾರ ಮೂರ್ತಿ. ಸಂಗೀತ ಲೋಕದ ಮಾಂತ್ರಿಕ. ಮೈಕ್ ಹಿಡಿದು ಹಾಡಲು ನಿಂತರೆ ಕೇಳುಗರು ಅಲ್ಲಿಯೇ ಕಳೆದು ಹೋಗಬೇಕು. ಅವರ ಕಂಠಕ್ಕೆ ಅಂತದ್ದೊಂದು ಶಕ್ತಿಯಿದೆ. ಚಿತ್ರರಂಗದಲ್ಲಿ ಎಸ್‌ಪಿಬಿ ಸ್ನೇಹ ಇಟ್ಟುಕೊಂಡಿದ್ದು ಕೆಲವೇ ಕೆಲವು ಮಂದಿ ಜೊತೆ. ಅವರಲ್ಲಿ ಡಾ. ವಿಷ್ಣುವರ್ಧನ್  ಒಬ್ಬರು. ವಿಷ್ಣು- ಬಾಲು ಕಾಂಬಿನೇಶನ್ ಅಂದ್ರೆ ಚಿತ್ರರಂಗದ ಮಟ್ಟಿಗೆ ಸೂಪರ್ ಹಿಟ್‌ ಕಾಂಬಿನೇಶನ್. ಇವರ ಕಾಂಬಿನೇಶನ್‌ ಹಾಡುಗಳೆಂದರೆ ಸೂಪರ್‌ ಹಿಟ್‌ ಅಂತಾನೇ ಅರ್ಥ. ವಿಷ್ಣುವರ್ಧನ್ ಕುಟುಂಬಕ್ಕೂ ಎಸ್‌ಪಿಬಿ ಹತ್ತಿರವಾಗಿದ್ದರು. ಇವರಿಬ್ಬರ ಸ್ನೇಹ ಸಂಬಂಧ ಹೇಗಿತ್ತು? ಇಲ್ಲಿದೆ ನೋಡಿ..!

ಗಾನ ಗಂಧರ್ವ ಎಸ್‌ಪಿಬಿ ಅಂದರೆ ಸೌಜನ್ಯದ ಸಾಕಾರ ಮೂರ್ತಿ. ಸಂಗೀತ ಲೋಕದ ಮಾಂತ್ರಿಕ. ಮೈಕ್ ಹಿಡಿದು ಹಾಡಲು ನಿಂತರೆ ಕೇಳುಗರು ಅಲ್ಲಿಯೇ ಕಳೆದು ಹೋಗಬೇಕು. ಅವರ ಕಂಠಕ್ಕೆ ಅಂತದ್ದೊಂದು ಶಕ್ತಿಯಿದೆ. ಚಿತ್ರರಂಗದಲ್ಲಿ ಎಸ್‌ಪಿಬಿ ಸ್ನೇಹ ಇಟ್ಟುಕೊಂಡಿದ್ದು ಕೆಲವೇ ಕೆಲವು ಮಂದಿ ಜೊತೆ. ಅವರಲ್ಲಿ ಡಾ. ವಿಷ್ಣುವರ್ಧನ್  ಒಬ್ಬರು. ವಿಷ್ಣು- ಬಾಲು ಕಾಂಬಿನೇಶನ್ ಅಂದ್ರೆ ಚಿತ್ರರಂಗದ ಮಟ್ಟಿಗೆ ಸೂಪರ್ ಹಿಟ್‌ ಕಾಂಬಿನೇಶನ್. ಇವರ ಕಾಂಬಿನೇಶನ್‌ ಹಾಡುಗಳೆಂದರೆ ಸೂಪರ್‌ ಹಿಟ್‌ ಅಂತಾನೇ ಅರ್ಥ. ವಿಷ್ಣುವರ್ಧನ್ ಕುಟುಂಬಕ್ಕೂ ಎಸ್‌ಪಿಬಿ ಹತ್ತಿರವಾಗಿದ್ದರು. ಇವರಿಬ್ಬರ ಸ್ನೇಹ ಸಂಬಂಧ ಹೇಗಿತ್ತು? ಇಲ್ಲಿದೆ ನೋಡಿ..!

03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?