Today Horoscope: ಈ ರಾಶಿಯವರ ಮನಸ್ಸಿಗೆ ಪೆಟ್ಟುಬೀಳಲಿದ್ದು, ಆತ್ಮೀಯರಿಂದ ದೂರಾವಾಗುವ ಸಾಧ್ಯತೆ ಇದೆ..

Jun 17, 2024, 8:25 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಸೋಮವಾರ, ಏಕಾದಶಿ ತಿಥಿ, ಚಿತ್ರಾ ನಕ್ಷತ್ರ.

ಈ ಏಕಾದಶಿಯನ್ನು ನಿರ್ಜನ ಏಕಾದಶಿ ಎಂದು ಕರೆಯಲಾಗುತ್ತದೆ. ಇಲ್ಲಿಂದ ಪ್ರತಿ ಏಕಾದಶಿ ಒಂದೊಂದು ವಿಶೇಷತೆಯನ್ನು ಹೊಂದಿರುತ್ತದೆ. ಮಿಥುನ ರಾಶಿಯವರಿಗೆ ಈ ದಿನ ಲಾಭದಾಯಕವಾಗಿದ್ದು, ವ್ಯಾಪಾರಿಗಳಿಗೆ ಪರಿಶ್ರಮ. ಮನಸ್ಸಿಗೆ ಪೆಟ್ಟುಬೀಳಲಿದೆ. ಮನೋಬಲ ಇರಲಿದೆ. ಲಲಿತಾ ಪರಮೇಶ್ವರೀ ಪ್ರಾರ್ಥನೆ ಮಾಡಿ. ಕರ್ಕಟಕ ರಾಶಿಯವರಿಗೆ ಭಯದ ವಾತಾವರಣವಿದ್ದು, ಬಂಧು-ಮಿತ್ರರಲ್ಲಿ ಮನಸ್ತಾಪ. ವೃತ್ತಿಯಲ್ಲಿ ಅನುಕೂಲ. ದುರ್ಗಾ ಸನ್ನಿಧಾನದಲ್ಲಿ ಪಂಚಾಮೃತ ಸೇವೆ ಮಾಡಿಸಿ.

ಇದನ್ನೂ ವೀಕ್ಷಿಸಿ:  Weekly-Horoscope: ಈ ರಾಶಿಯವರಿಗೆ ವೃತ್ತಿಯಲ್ಲಿ ವಿಶೇಷ ಅನುಕೂಲವಿದ್ದು, ಹೆಚ್ಚಿನ ವ್ಯಯ ಇದೆ..