Today Horoscope: ಈ ರಾಶಿಯವರು ಇಂದು ಕಲಹದಿಂದ ದೂರವಿರಿ..ಯಾವುದೇ ಸಾಲ ಮಾಡಬೇಡಿ

Apr 6, 2024, 9:30 AM IST

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಶನಿವಾರ, ದ್ವಾದಶಿ-ತ್ರಯೋದಶಿ ತಿಥಿ, ಶತಭಿಷ ನಕ್ಷತ್ರ.

ಈ ವರ್ಷದ ಕೊನೆಯ ಶನಿವಾರ ಮತ್ತು ಶನಿಪ್ರದೋಷವಾಗಿದೆ. ಈ ದಿನ ಸಾಂಬಸದಾಶಿವರ ಪ್ರಾರ್ಥನೆ ಮಾಡಿ. ಈ ಸಂವತ್ಸರದ ಕೊನೆಯಲ್ಲಿ ನಾವು ಇದ್ದೇವೆ. ಇಂದು ಮೇಷ ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ. ವೃತ್ತಿಯಲ್ಲಿ ಅನುಕೂಲ. ಹಿರಿಯರ ಸಲಹೆ ಪಡೆಯಿರಿ. ಕುಟುಂಬದವರಿಗಾಗಿ ಹಣವ್ಯಯ. ಸಾಂಬಸದಾಶಿವರ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ:  ಬಾಯಿ ಹುಳುಕು ಬಾಯಿಂದ ಬಾಯಿಗೆ ಹರಡುತ್ತಾ?