Today Horoscope: ಇಂದು ಅಶೋಕ ಅಷ್ಟಮಿ ಏಕೆ ಆಚರಿಸಬೇಕು ? ಇದರ ಮಹತ್ವವೇನು ?

Apr 16, 2024, 9:43 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಮಂಗಳವಾರ , ಅಷ್ಟಮಿ ತಿಥಿ, ಪುಷ್ಯ ನಕ್ಷತ್ರ.

ಚೈತ್ರ ಮಾಸದ ಅಷ್ಟಮಿಯನ್ನು ಅಶೋಕ ಅಷ್ಟಮಿ ಎನ್ನಲಾಗುತ್ತದೆ. ಈ ದಿನ ಅಶೋಕ ಪುಷ್ಪಗಳನ್ನು ಪರಶಿವನಿಗೆ ಸಮರ್ಪಣೆ ಮಾಡಿ.ಜೊತೆಗೆ ಈ ಪುಷ್ಪಗಳನ್ನು ತಂದು ನೀರಿನಲ್ಲಿ ಹಾಕಿ ಅದನ್ನು ಸೇವನೆ ಮಾಡಿ, ಇದರಿಂದ ಒಳಿತಾಗಲಿದೆ. ಧನಸ್ಸು ರಾಶಿಯವರಿಗೆ ನಷ್ಟ-ಕಷ್ಟದ ದಿನ. ವೃತ್ತಿಯಲ್ಲಿ ಪರಿಶ್ರಮ. ಗುರು-ಹಿರಿಯರ ಸಲಹೆ ಪಡೆಯಿರಿ. ದುರ್ಗಾ ಸಪ್ತಶತಿ ಪಾರಾಯಣ ಮಾಡಿ.

ಇದನ್ನೂ ವೀಕ್ಷಿಸಿ:  Mandya: ರಣ ರಣ ಮಂಡ್ಯದಲ್ಲಿ ಕಾಂಗ್ರೆಸ್ v/s ಮೈತ್ರಿ ಫೈಟ್..! ಸ್ಟಾರ್ ಚಂದ್ರು ಸ್ಟಾರ್ ಬದಲಿಸ್ತಾರಾ ಮಂಡ್ಯ ಮತದಾರ..?