ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ರೇಪ್ & ಮರ್ಡರ್..! ಡಾಕ್ಟರ್ ಅಭಯಾ ಕೇಸ್ ಮುಚ್ಚಿ ಹಾಕೋ ಸಂಚು ನಡೆದಿತ್ತಾ

ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ರೇಪ್ & ಮರ್ಡರ್..! ಡಾಕ್ಟರ್ ಅಭಯಾ ಕೇಸ್ ಮುಚ್ಚಿ ಹಾಕೋ ಸಂಚು ನಡೆದಿತ್ತಾ

Published : Aug 21, 2024, 12:06 PM IST

ಕೋಲ್ಕತ್ತಾದಲ್ಲಿ ನಡೆದ ಡಾಕ್ಟರ್ ರೇಪ್ & ಮರ್ಡರ್ ಕೇಸಿನಲ್ಲಿ, ದೇಶಾದ್ಯಂತ ಇರೋ ವೈದ್ಯರೆಲ್ಲ ರೊಚ್ಚಿಗೆದ್ದು ಬೀದಿಗೆ ಇಳಿದಿದ್ದು ಈ ಕಾರಣಕ್ಕೆ. ಸುಪ್ರೀಂಕೋರ್ಟ್ ಉಗಿದಿರೋದೂ ಕೂಡಾ ಅದಕ್ಕೇ. ಸರ್ಕಾರದ ಒಂದು ವ್ಯವಸ್ಥೆಯೇ ಆರೋಪಿಗಳ ರಕ್ಷಣೆಗೆ ನಿಂತಿದ್ಯೇನೋ ಅನ್ನಿಸೋಕೆ ಕಾರಣ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. 

ಕೋಲ್ಕತ್ತಾ(ಆ.21): ಒಬ್ಬ ಹೆಣ್ಣು ಮಗಳು, ಇಂಡಿಪೆಂಡೆಂಟ್ ಆಗಿ ಡಾಕ್ಟರ್ ಆಗಿ ಕೆಲಸ ಮಾಡಬೇಕಿದ್ದ ಟ್ರೈನಿ ಡಾಕ್ಟರ್ ಒಬ್ಬರು, ತಾನು ಕೆಲಸ ಮಾಡ್ತಿದ್ದ ಆಸ್ಪತ್ರೆಯಲ್ಲೇ ರೇಪ್ ಆಗ್ತಾರೆ. ಬರ್ಬರವಾಗಿ ಕೊಲೆಯಾಗ್ತಾರೆ. ಆ ರೇಪ್ & ಮರ್ಡರ್‌ಅನ್ನು ಮುಚ್ಚಿ ಹಾಕೋಕೆ ಒಂದಿಡೀ ಸಿಸ್ಟಂ ಇನ್ನಿಲ್ಲದ ಪ್ರಯತ್ನ ಮಾಡುತ್ತೆ. ಆದರೆ ಆ ಕೇಸ್, ಇಡೀ ದೇಶವನ್ನ ಒಂದುಗೂಡಿಸುತ್ತೆ. ಸುಪ್ರೀಂಕೋರ್ಟ್‌ ಈಗ ರಾಜ್ಯ ಸರ್ಕಾರಕ್ಕೆ ಉಗಿದು ಉಪ್ಪಿನಕಾಯಿ ಹಾಕಿದೆ. ಅದೇ ಈ ಹೊತ್ತಿನ ವಿಶೇಷ ಜಸ್ಟೀಸ್ ಫಾರ್ ಅಭಯಾ.

ಜೀವ ಉಳಿಸಬೇಕಾದ ಡಾಕ್ಟರ್‌ಗೆ, ತಾನು ಕೆಲಸ ಮಾಡೋ ಆಸ್ಪತ್ರೆಯಲ್ಲೇ ರಕ್ಷಣೆ ಇಲ್ಲ ಅಂತಾದ್ರೆ.. ಡಾಕ್ಟರ್ಸ್ ಇನ್ ಡೇಂಜರ್ ಅಂತಾ ಭಯ ಹುಟ್ಟಲ್ವಾ..? ಕೋಲ್ಕತ್ತಾದಲ್ಲಿ ನಡೆದ ಡಾಕ್ಟರ್ ರೇಪ್ & ಮರ್ಡರ್ ಕೇಸಿನಲ್ಲಿ, ದೇಶಾದ್ಯಂತ ಇರೋ ವೈದ್ಯರೆಲ್ಲ ರೊಚ್ಚಿಗೆದ್ದು ಬೀದಿಗೆ ಇಳಿದಿದ್ದು ಈ ಕಾರಣಕ್ಕೆ. ಸುಪ್ರೀಂಕೋರ್ಟ್ ಉಗಿದಿರೋದೂ ಕೂಡಾ ಅದಕ್ಕೇ. ಸರ್ಕಾರದ ಒಂದು ವ್ಯವಸ್ಥೆಯೇ ಆರೋಪಿಗಳ ರಕ್ಷಣೆಗೆ ನಿಂತಿದ್ಯೇನೋ ಅನ್ನಿಸೋಕೆ ಕಾರಣ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. 

ಡ್ರಾಪ್​​ ಕೇಳಿದವಳ ಮೇಲೆಯೇ ಎರಗಿಬಿಟ್ಟ ಪಾಪಿ! ಅವಳ ಮಾನ, ಪ್ರಾಣ ಉಳಿಸಿದ್ದು ಪ್ಯಾನಿಕ್​​ ಬಟನ್​..!

ದೇಶದಲ್ಲಿ ಶಿಕ್ಷೆ ಕೊಡೋಕೆ ಒಂದು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ ಅನ್ನೋದರ ಬಗ್ಗೆ ನಮಗೆಲ್ಲ ಒಂದು ಕಲ್ಪನೆ ಇದೆ. ಆದರೆ, ಅದೇ ವ್ಯವಸ್ಥೆ, ಶಿಕ್ಷೆ ಕೊಡಿಸೋದಿರ್ಲಿ, ಅಪರಾಧಿಗಳನ್ನ ರಕ್ಷಣೆ ಮಾಡೋಕೆ ನಿಂತ್ರೆ ಹೇಗಿರುತ್ತೆ ಅನ್ನೋದನ್ನ ಅರ್ಥ ಮಾಡ್ಕೋಬೇಕು ಅಂದ್ರೆ, ಕೋಲ್ಕತ್ತಾದಲ್ಲಿ  ನಡೆದ ಈ ಡಾಕ್ಟರ್ ರೇಪ್ & ಮರ್ಡರ್ ಕೇಸ್ನ ಇನ್ವೆಸ್ಟಿಗೇಷನ್ ನೋಡ್ಬೇಕು.

ನ್ಯಾಯ ಕೊಡಿಸಬೇಕಾದವರೇ, ನ್ಯಾಯಕ್ಕೆ ನೇಣು ಹಾಕೋಕೆ ಹೋದಂತಾಗಿದೆ. ಈಗ ಆ ಹೆಣ್ಣು ಮಗಳ  ಅಪ್ಪ ಏನ್ ಮಾಡ್ಬೇಕು. ಮಗಳು ಡಾಕ್ಟರ್ ಆಗ್ಬೇಕಂತೆ ಕನಸು ಕಂಡಿದ್ದ ಅಪ್ಪ, ಪ್ರಕರಣ ಕೇಳಿದ್ರೆ ಸಾಕು, ಕಣ್ಣೀರಾಗ್ತಾರೆ. ಮಗಳ ಸಾವಿಗೆ ನ್ಯಾಯ ಕೊಡ್ಸಿ ಅನ್ನೋ ಆ ತಂದೆ ತಾಯಿ, ದೇಶದ ಇನ್ನೊಬ್ಬ ಹೆಣ್ಣು ಮಗಳಿಗೆ ಇಂತಾ  ಅನ್ಯಾಯ ಆಗ್ಬಾರ್ದು ಅಂತಾರೆ. ನ್ಯಾಯ ಸಿಗುತ್ತಾ..? ಅದು ನಮ್ಮ ಪ್ರಶ್ನೆಯೂ ಹೌದು. ಏನೇ ಹೋರಾಟ ಮಾಡಿದ್ರೂ.. ನಾವು ಅದೇ ವ್ಯವಸ್ಥೆಯ ಒಳಗೇ ಮಾಡ್ಬೇಕಲ್ವಾ?. 

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more