ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ರೇಪ್ & ಮರ್ಡರ್..! ಡಾಕ್ಟರ್ ಅಭಯಾ ಕೇಸ್ ಮುಚ್ಚಿ ಹಾಕೋ ಸಂಚು ನಡೆದಿತ್ತಾ

ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ರೇಪ್ & ಮರ್ಡರ್..! ಡಾಕ್ಟರ್ ಅಭಯಾ ಕೇಸ್ ಮುಚ್ಚಿ ಹಾಕೋ ಸಂಚು ನಡೆದಿತ್ತಾ

Published : Aug 21, 2024, 12:06 PM IST

ಕೋಲ್ಕತ್ತಾದಲ್ಲಿ ನಡೆದ ಡಾಕ್ಟರ್ ರೇಪ್ & ಮರ್ಡರ್ ಕೇಸಿನಲ್ಲಿ, ದೇಶಾದ್ಯಂತ ಇರೋ ವೈದ್ಯರೆಲ್ಲ ರೊಚ್ಚಿಗೆದ್ದು ಬೀದಿಗೆ ಇಳಿದಿದ್ದು ಈ ಕಾರಣಕ್ಕೆ. ಸುಪ್ರೀಂಕೋರ್ಟ್ ಉಗಿದಿರೋದೂ ಕೂಡಾ ಅದಕ್ಕೇ. ಸರ್ಕಾರದ ಒಂದು ವ್ಯವಸ್ಥೆಯೇ ಆರೋಪಿಗಳ ರಕ್ಷಣೆಗೆ ನಿಂತಿದ್ಯೇನೋ ಅನ್ನಿಸೋಕೆ ಕಾರಣ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. 

ಕೋಲ್ಕತ್ತಾ(ಆ.21): ಒಬ್ಬ ಹೆಣ್ಣು ಮಗಳು, ಇಂಡಿಪೆಂಡೆಂಟ್ ಆಗಿ ಡಾಕ್ಟರ್ ಆಗಿ ಕೆಲಸ ಮಾಡಬೇಕಿದ್ದ ಟ್ರೈನಿ ಡಾಕ್ಟರ್ ಒಬ್ಬರು, ತಾನು ಕೆಲಸ ಮಾಡ್ತಿದ್ದ ಆಸ್ಪತ್ರೆಯಲ್ಲೇ ರೇಪ್ ಆಗ್ತಾರೆ. ಬರ್ಬರವಾಗಿ ಕೊಲೆಯಾಗ್ತಾರೆ. ಆ ರೇಪ್ & ಮರ್ಡರ್‌ಅನ್ನು ಮುಚ್ಚಿ ಹಾಕೋಕೆ ಒಂದಿಡೀ ಸಿಸ್ಟಂ ಇನ್ನಿಲ್ಲದ ಪ್ರಯತ್ನ ಮಾಡುತ್ತೆ. ಆದರೆ ಆ ಕೇಸ್, ಇಡೀ ದೇಶವನ್ನ ಒಂದುಗೂಡಿಸುತ್ತೆ. ಸುಪ್ರೀಂಕೋರ್ಟ್‌ ಈಗ ರಾಜ್ಯ ಸರ್ಕಾರಕ್ಕೆ ಉಗಿದು ಉಪ್ಪಿನಕಾಯಿ ಹಾಕಿದೆ. ಅದೇ ಈ ಹೊತ್ತಿನ ವಿಶೇಷ ಜಸ್ಟೀಸ್ ಫಾರ್ ಅಭಯಾ.

ಜೀವ ಉಳಿಸಬೇಕಾದ ಡಾಕ್ಟರ್‌ಗೆ, ತಾನು ಕೆಲಸ ಮಾಡೋ ಆಸ್ಪತ್ರೆಯಲ್ಲೇ ರಕ್ಷಣೆ ಇಲ್ಲ ಅಂತಾದ್ರೆ.. ಡಾಕ್ಟರ್ಸ್ ಇನ್ ಡೇಂಜರ್ ಅಂತಾ ಭಯ ಹುಟ್ಟಲ್ವಾ..? ಕೋಲ್ಕತ್ತಾದಲ್ಲಿ ನಡೆದ ಡಾಕ್ಟರ್ ರೇಪ್ & ಮರ್ಡರ್ ಕೇಸಿನಲ್ಲಿ, ದೇಶಾದ್ಯಂತ ಇರೋ ವೈದ್ಯರೆಲ್ಲ ರೊಚ್ಚಿಗೆದ್ದು ಬೀದಿಗೆ ಇಳಿದಿದ್ದು ಈ ಕಾರಣಕ್ಕೆ. ಸುಪ್ರೀಂಕೋರ್ಟ್ ಉಗಿದಿರೋದೂ ಕೂಡಾ ಅದಕ್ಕೇ. ಸರ್ಕಾರದ ಒಂದು ವ್ಯವಸ್ಥೆಯೇ ಆರೋಪಿಗಳ ರಕ್ಷಣೆಗೆ ನಿಂತಿದ್ಯೇನೋ ಅನ್ನಿಸೋಕೆ ಕಾರಣ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. 

ಡ್ರಾಪ್​​ ಕೇಳಿದವಳ ಮೇಲೆಯೇ ಎರಗಿಬಿಟ್ಟ ಪಾಪಿ! ಅವಳ ಮಾನ, ಪ್ರಾಣ ಉಳಿಸಿದ್ದು ಪ್ಯಾನಿಕ್​​ ಬಟನ್​..!

ದೇಶದಲ್ಲಿ ಶಿಕ್ಷೆ ಕೊಡೋಕೆ ಒಂದು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ ಅನ್ನೋದರ ಬಗ್ಗೆ ನಮಗೆಲ್ಲ ಒಂದು ಕಲ್ಪನೆ ಇದೆ. ಆದರೆ, ಅದೇ ವ್ಯವಸ್ಥೆ, ಶಿಕ್ಷೆ ಕೊಡಿಸೋದಿರ್ಲಿ, ಅಪರಾಧಿಗಳನ್ನ ರಕ್ಷಣೆ ಮಾಡೋಕೆ ನಿಂತ್ರೆ ಹೇಗಿರುತ್ತೆ ಅನ್ನೋದನ್ನ ಅರ್ಥ ಮಾಡ್ಕೋಬೇಕು ಅಂದ್ರೆ, ಕೋಲ್ಕತ್ತಾದಲ್ಲಿ  ನಡೆದ ಈ ಡಾಕ್ಟರ್ ರೇಪ್ & ಮರ್ಡರ್ ಕೇಸ್ನ ಇನ್ವೆಸ್ಟಿಗೇಷನ್ ನೋಡ್ಬೇಕು.

ನ್ಯಾಯ ಕೊಡಿಸಬೇಕಾದವರೇ, ನ್ಯಾಯಕ್ಕೆ ನೇಣು ಹಾಕೋಕೆ ಹೋದಂತಾಗಿದೆ. ಈಗ ಆ ಹೆಣ್ಣು ಮಗಳ  ಅಪ್ಪ ಏನ್ ಮಾಡ್ಬೇಕು. ಮಗಳು ಡಾಕ್ಟರ್ ಆಗ್ಬೇಕಂತೆ ಕನಸು ಕಂಡಿದ್ದ ಅಪ್ಪ, ಪ್ರಕರಣ ಕೇಳಿದ್ರೆ ಸಾಕು, ಕಣ್ಣೀರಾಗ್ತಾರೆ. ಮಗಳ ಸಾವಿಗೆ ನ್ಯಾಯ ಕೊಡ್ಸಿ ಅನ್ನೋ ಆ ತಂದೆ ತಾಯಿ, ದೇಶದ ಇನ್ನೊಬ್ಬ ಹೆಣ್ಣು ಮಗಳಿಗೆ ಇಂತಾ  ಅನ್ಯಾಯ ಆಗ್ಬಾರ್ದು ಅಂತಾರೆ. ನ್ಯಾಯ ಸಿಗುತ್ತಾ..? ಅದು ನಮ್ಮ ಪ್ರಶ್ನೆಯೂ ಹೌದು. ಏನೇ ಹೋರಾಟ ಮಾಡಿದ್ರೂ.. ನಾವು ಅದೇ ವ್ಯವಸ್ಥೆಯ ಒಳಗೇ ಮಾಡ್ಬೇಕಲ್ವಾ?. 

02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
Read more