ಕೊರಗಜ್ಜನ ಶಕ್ತಿ ಮತ್ತೊಮ್ಮೆ ಸಾಬೀತು, ಕಾಂಡೋಮ್ ಎಸೆದ ದುಷ್ಕರ್ಮಿ ರಕ್ತಕಾರಿ ಸತ್ತ!

ಕೊರಗಜ್ಜನ ಶಕ್ತಿ ಮತ್ತೊಮ್ಮೆ ಸಾಬೀತು, ಕಾಂಡೋಮ್ ಎಸೆದ ದುಷ್ಕರ್ಮಿ ರಕ್ತಕಾರಿ ಸತ್ತ!

Suvarna News   | Asianet News
Published : Apr 02, 2021, 10:11 AM ISTUpdated : Apr 02, 2021, 10:14 AM IST

ತುಳುನಾಡಿನಲ್ಲಿ ಕೊರಗಜ್ಜನ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ.  ಕೆಲ ಸಮಯದ ಹಿಂದೆ ಮಂಗಳೂರಿನ ಹಲವು ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್‌ ಸಹಿತ ನಿಂದನಾತ್ಮಕ ಬರಹ ಹಾಕಿದ್ದಾರೆ ಎನ್ನಲಾದ ಯುವಕರ ತಂಡದ ಒಬ್ಬ ಸದಸ್ಯ ಕೆಲ ದಿನಗಳ ಹಿಂದೆ ದಿಢೀರನೆ ರಕ್ತಕಾರಿ ಸಾವಿಗೀಡಾಗಿದ್ಧಾನೆ. 

ಬೆಂಗಳೂರು (ಏ. 02): ತುಳುನಾಡಿನಲ್ಲಿ ಕೊರಗಜ್ಜನ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ.  ಕೆಲ ಸಮಯದ ಹಿಂದೆ ಮಂಗಳೂರಿನ ಹಲವು ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್‌ ಸಹಿತ ನಿಂದನಾತ್ಮಕ ಬರಹ ಹಾಕಿದ್ದಾರೆ ಎನ್ನಲಾದ ಯುವಕರ ತಂಡದ ಒಬ್ಬ ಸದಸ್ಯ ಕೆಲ ದಿನಗಳ ಹಿಂದೆ ದಿಢೀರನೆ ರಕ್ತಕಾರಿ ಸಾವಿಗೀಡಾಗಿದ್ದಾನೆ. 

ಇದರಿಂದ ಭಯಗೊಂಡ ಉಳಿದಿಬ್ಬರು ಯುವಕರು ಕೊರಗಜ್ಜ ದೈವದ ಎದುರು ಶರಣಾಗಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಜೋಕಟ್ಟೆನಿವಾಸಿಗಳಾದ ಅಬ್ದುಲ್‌ ರಹೀಂ, ಅಬ್ದುಲ್‌ ತೌಫೀಕ್‌ ಬಂಧಿತರು. ಮುಖ್ಯ ಆರೋಪಿಯಾಗಿದ್ದ ನವಾಝ್‌ ಈಗಾಗಲೇ ಸಾವಿಗೀಡಾದವನು.

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!