ರಾಗಿಣಿಯಲ್ಲ, ಡ್ರಗ್ಗಿಣಿ! ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದು ಹೇಗೆ?

ರಾಗಿಣಿಯಲ್ಲ, ಡ್ರಗ್ಗಿಣಿ! ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದು ಹೇಗೆ?

Published : Sep 06, 2020, 11:28 AM IST

ಡ್ರಗ್ ಸುಳಿಯಲ್ಲಿ ರಾಗಿಣಿ ಸಿಲುಕಿಕೊಂಡಾಗ ಸಿಸಿಬಿ ಬಲೆಯಂದ ತಪ್ಪಿಸಿಕೊಳ್ಳಲು ಏನೆನೆಲ್ಲಾ ಸರ್ಕಸ್ ಮಾಡಿದರು. ಮೊಬೈಲ್ ಬದಲಾಯಿಸಿದರು. ವಾಟ್ಸಾಪ್ ಡಿಲೀಟ್ ಮಾಡಿದರು. ಆದರೆ ಆಪ್ತ ರವಿಶಂಕರ್, ಡ್ರಗ್‌ ಸೇವಿಸುತ್ತಿದ್ದುದು ಹೌದು ಎಂದು ಸತ್ಯ ಬಾಯ್ಬಿಟ್ಟಾಗ ರಾಗಿಣಿಗೆ ಸಿಸಿಬಿ ಉರುಳು ಇನ್ನಷ್ಟು ಬಿಗಿಯಾಯಿತು. ಕೊನೆಗೆ ರಾಗಿಣಿಯೂ ಕೂಡಾ ಡ್ರಗ್‌ ಸೇವಿಸುತ್ತಿದ್ದುದು ಹೌದು ಎಂದು ಒಪ್ಪಿಕೊಂಡರು.

ಬೆಂಗಳೂರು (ಸೆ. 06): ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಡ್ರಗ್ಸ್‌ ದಂಧೆಯಲ್ಲಿ ಒಟ್ಟು 12 ಮಂದಿ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇದರಲ್ಲಿ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಆರೋಪಿ ನಂ 2 ಆಗಿದ್ಧಾರೆ. ಸಿಸಿಬಿ ಅಧಿಕಾರಿಗಳು ರಾಗಿಣಿ ಮನೆ ಮೇಲೆ ದಾಳಿ ಮಾಡಿದಾಗ ಸಿಕ್ಕಿದ್ದು ಸಿಗಾರ್ ಪ್ಯಾಕ್. ಸಿಗರೇಟ್‌ನಲ್ಲಿ ಡ್ರಗ್ಸ್‌ ಸೇವನೆ ಮಾಡುತ್ತಿದ್ದರು ಎನ್ನಲಾಗಿದ್ದು, ಅಧಿಕೃತವಾಗಿ ತಿಳಿಯಲು FSL ಲ್ಯಾಬ್‌ಗೆ ಕಳುಹಿಸಲಾಗಿದೆ. 

ಡ್ರಗ್ ಸುಳಿಯಲ್ಲಿ ರಾಗಿಣಿ ಸಿಲುಕಿಕೊಂಡಾಗ ಸಿಸಿಬಿ ಬಲೆಯಂದ ತಪ್ಪಿಸಿಕೊಳ್ಳಲು ಏನೆನೆಲ್ಲಾ ಸರ್ಕಸ್ ಮಾಡಿದರು. ಮೊಬೈಲ್ ಬದಲಾಯಿಸಿದರು. ವಾಟ್ಸಾಪ್ ಡಿಲೀಟ್ ಮಾಡಿದರು. ಆದರೆ ಆಪ್ತ ರವಿಶಂಕರ್, ಡ್ರಗ್‌ ಸೇವಿಸುತ್ತಿದ್ದುದು ಹೌದು ಎಂದು ಸತ್ಯ ಬಾಯ್ಬಿಟ್ಟಾಗ ರಾಗಿಣಿಗೆ ಸಿಸಿಬಿ ಉರುಳು ಇನ್ನಷ್ಟು ಬಿಗಿಯಾಯಿತು. ಕೊನೆಗೆ ರಾಗಿಣಿಯೂ ಕೂಡಾ ಡ್ರಗ್‌ ಸೇವಿಸುತ್ತಿದ್ದುದು ಹೌದು ಎಂದು ಒಪ್ಪಿಕೊಂಡರು. ಸಿಸಿಬಿ 21 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಅಲ್ಲಿ ಏನೆಲ್ಲಾ ಪ್ರಶ್ನೆಗಳನ್ನು ಕೇಳಲಾಯಿತು? ಯಾವ ಯಾವ ರೀತಿ ವಿಚಾರಣೆಗೆ ಒಳಪಡಿಸಲಾಯಿತು? ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ...!
 

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!