ವರುಣ್ ಹಲ್ಲೆ: SDPI ಗೂಂಡಾಗಳು ಪೊಲೀಸ್‌ ಖೆಡ್ಡಕ್ಕೆ ಬಿದ್ದ ರೋಚಕ ಕಹಾನಿ ಇದು!

ವರುಣ್ ಹಲ್ಲೆ: SDPI ಗೂಂಡಾಗಳು ಪೊಲೀಸ್‌ ಖೆಡ್ಡಕ್ಕೆ ಬಿದ್ದ ರೋಚಕ ಕಹಾನಿ ಇದು!

Suvarna News   | Asianet News
Published : Jan 28, 2020, 02:50 PM IST

ಹಿಂದೂ ಕಾರ್ಯಕರ್ತ ವರುಣ್ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ SDPI ಗೂಂಡಾಗಳು ಪೊಲೀಸ್ ಖೆಡ್ಡಾಗೆ ಬಿದ್ದಿದ್ದಾರೆ.  ಗೂಂಡಾಗಳನ್ನು ಹಿಡಿಯಲು ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಟೀನಿಂದ ಚಕ್ರವ್ಯೂಹ ರಚಿಸಲಾಗಿತ್ತು.  ಹಂತಕರು ಬಳಸಿದ್ದ ಬೈಕ್‌ನಿದಲೇ ಸಿಕ್ಕಿತ್ತು ಹಲ್ಲೆಕೋರರ ಸುಳಿವು. ಬರ್ಗ್ ಮನ್ ಬೈಕ್ ಜಾಡು ಹಿಡಿದು ಖಾಕಿ ಪಡೆ ಅಖಾಡಕ್ಕಿಳಿದಿತ್ತು. ಕೊನೆಗೂ ಆಪರೇಶನ್ ಸಕ್ಸಸ್ ಆಗಿದೆ. ಇಂಟರೆಸ್ಟಿಂಗ್ ಆಪರೇಶನ್ ಸ್ಟೋರಿ ಇಲ್ಲಿದೆ ನೋಡಿ! 
 

ಬೆಂಗಳೂರು (ಜ. 28): ಹಿಂದೂ ಕಾರ್ಯಕರ್ತ ವರುಣ್ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ SDPI ಗೂಂಡಾಗಳು ಪೊಲೀಸ್ ಖೆಡ್ಡಾಗೆ ಬಿದ್ದಿದ್ದಾರೆ.  ಗೂಂಡಾಗಳನ್ನು ಹಿಡಿಯಲು ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಟೀನಿಂದ ಚಕ್ರವ್ಯೂಹ ರಚಿಸಲಾಗಿತ್ತು.  

ಹಂತಕರು ಬಳಸಿದ್ದ ಬೈಕ್‌ನಿದಲೇ ಸಿಕ್ಕಿತ್ತು ಹಲ್ಲೆಕೋರರ ಸುಳಿವು. ಬರ್ಗ್ ಮನ್ ಬೈಕ್ ಜಾಡು ಹಿಡಿದು ಖಾಕಿ ಪಡೆ ಅಖಾಡಕ್ಕಿಳಿದಿತ್ತು. ಕೊನೆಗೂ ಆಪರೇಶನ್ ಸಕ್ಸಸ್ ಆಗಿದೆ. ಇಂಟರೆಸ್ಟಿಂಗ್ ಆಪರೇಶನ್ ಸ್ಟೋರಿ ಇಲ್ಲಿದೆ ನೋಡಿ! 
 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!