ವರುಣ್ ಹಲ್ಲೆ: SDPI ಗೂಂಡಾಗಳು ಪೊಲೀಸ್‌ ಖೆಡ್ಡಕ್ಕೆ ಬಿದ್ದ ರೋಚಕ ಕಹಾನಿ ಇದು!

ವರುಣ್ ಹಲ್ಲೆ: SDPI ಗೂಂಡಾಗಳು ಪೊಲೀಸ್‌ ಖೆಡ್ಡಕ್ಕೆ ಬಿದ್ದ ರೋಚಕ ಕಹಾನಿ ಇದು!

Suvarna News   | Asianet News
Published : Jan 28, 2020, 02:50 PM IST

ಹಿಂದೂ ಕಾರ್ಯಕರ್ತ ವರುಣ್ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ SDPI ಗೂಂಡಾಗಳು ಪೊಲೀಸ್ ಖೆಡ್ಡಾಗೆ ಬಿದ್ದಿದ್ದಾರೆ.  ಗೂಂಡಾಗಳನ್ನು ಹಿಡಿಯಲು ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಟೀನಿಂದ ಚಕ್ರವ್ಯೂಹ ರಚಿಸಲಾಗಿತ್ತು.  ಹಂತಕರು ಬಳಸಿದ್ದ ಬೈಕ್‌ನಿದಲೇ ಸಿಕ್ಕಿತ್ತು ಹಲ್ಲೆಕೋರರ ಸುಳಿವು. ಬರ್ಗ್ ಮನ್ ಬೈಕ್ ಜಾಡು ಹಿಡಿದು ಖಾಕಿ ಪಡೆ ಅಖಾಡಕ್ಕಿಳಿದಿತ್ತು. ಕೊನೆಗೂ ಆಪರೇಶನ್ ಸಕ್ಸಸ್ ಆಗಿದೆ. ಇಂಟರೆಸ್ಟಿಂಗ್ ಆಪರೇಶನ್ ಸ್ಟೋರಿ ಇಲ್ಲಿದೆ ನೋಡಿ! 
 

ಬೆಂಗಳೂರು (ಜ. 28): ಹಿಂದೂ ಕಾರ್ಯಕರ್ತ ವರುಣ್ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ SDPI ಗೂಂಡಾಗಳು ಪೊಲೀಸ್ ಖೆಡ್ಡಾಗೆ ಬಿದ್ದಿದ್ದಾರೆ.  ಗೂಂಡಾಗಳನ್ನು ಹಿಡಿಯಲು ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಟೀನಿಂದ ಚಕ್ರವ್ಯೂಹ ರಚಿಸಲಾಗಿತ್ತು.  

ಹಂತಕರು ಬಳಸಿದ್ದ ಬೈಕ್‌ನಿದಲೇ ಸಿಕ್ಕಿತ್ತು ಹಲ್ಲೆಕೋರರ ಸುಳಿವು. ಬರ್ಗ್ ಮನ್ ಬೈಕ್ ಜಾಡು ಹಿಡಿದು ಖಾಕಿ ಪಡೆ ಅಖಾಡಕ್ಕಿಳಿದಿತ್ತು. ಕೊನೆಗೂ ಆಪರೇಶನ್ ಸಕ್ಸಸ್ ಆಗಿದೆ. ಇಂಟರೆಸ್ಟಿಂಗ್ ಆಪರೇಶನ್ ಸ್ಟೋರಿ ಇಲ್ಲಿದೆ ನೋಡಿ! 
 

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!