ಶಿರಸಿಗೂ ಉಗ್ರ ಸಂಘಟನೆಗೂ ಲಿಂಕ್, ಜೆಎಂಬಿ ಉಗ್ರರ ಚಟುವಟಿಕೆಗಳಿಗೆ ಮದರಸಾ ಟೀಚರ್‌ ಸಾಥ್?

ಶಿರಸಿಗೂ ಉಗ್ರ ಸಂಘಟನೆಗೂ ಲಿಂಕ್, ಜೆಎಂಬಿ ಉಗ್ರರ ಚಟುವಟಿಕೆಗಳಿಗೆ ಮದರಸಾ ಟೀಚರ್‌ ಸಾಥ್?

Published : Sep 02, 2020, 12:59 PM IST

ಸುವರ್ಣ ನ್ಯೂಸ್‌ನಲ್ಲಿ ಮತ್ತೊಂದು ಮಹಾ ಬ್ರೇಕಿಂಗ್ ಸುದ್ದಿ. ಇದು ಸ್ಯಾಂಡಲ್‌ವುಡ್ ಡ್ರಗ್ಸ್‌ ಮಾಫಿಯಾದ ಕೇಸ್‌ ಅಲ್ಲ, ರಾಜಕೀಯ ಸುದ್ದಿಯೂ ಅಲ್ಲ. ಶಿರಸಿಯ ಸುದ್ದಿಯೊಂದು ದೆಹಲಿ ತನಕ ಸಂಚಲನ ಮೂಡಿಸಿದೆ. ದೆಹಲಿಯಿಂದ ರಾ ಅಧಿಕಾರಿಗಳು ಶಿರಸಿಗೆ ಬಂದಿದ್ದಾರೆ. ಬಾಂಗ್ಲಾ ದೇಶದ ಉಗ್ರರ ಸುಳಿವು ಹಿಡಿದು ಶಿರಸಿಗೆ ಬಂದಿತ್ತು ರಾ ತಂಡ. ರಾಜ್ಯದ ISD ಟೀಂ ಶಿರಸಿಯಲ್ಲಿ ದೊಡ್ಡ ಸುಳಿವು ತಲಾಷ್ ಮಾಡಿತ್ತು. ಅದನ್ನು ಆಧರಿಸಿ ರಾ ತಂಡ ಶಿರಸಿಗೆ ಬಂದಿದೆ ಎಂದು ಹೇಳಲಾಗಿದೆ. 

ಬೆಂಗಳೂರು (ಸೆ. 02): ಸುವರ್ಣ ನ್ಯೂಸ್‌ನಲ್ಲಿ ಮತ್ತೊಂದು ಮಹಾ ಬ್ರೇಕಿಂಗ್ ಸುದ್ದಿ. ಇದು ಸ್ಯಾಂಡಲ್‌ವುಡ್ ಡ್ರಗ್ಸ್‌ ಮಾಫಿಯಾದ ಕೇಸ್‌ ಅಲ್ಲ, ರಾಜಕೀಯ ಸುದ್ದಿಯೂ ಅಲ್ಲ. ಶಿರಸಿಯ ಸುದ್ದಿಯೊಂದು ದೆಹಲಿ ತನಕ ಸಂಚಲನ ಮೂಡಿಸಿದೆ. ದೆಹಲಿಯಿಂದ ರಾ ಅಧಿಕಾರಿಗಳು ಶಿರಸಿಗೆ ಬಂದಿದ್ದಾರೆ. ಬಾಂಗ್ಲಾ ದೇಶದ ಉಗ್ರರ ಸುಳಿವು ಹಿಡಿದು ಶಿರಸಿಗೆ ಬಂದಿತ್ತು ರಾ ತಂಡ. ರಾಜ್ಯದ ISD ಟೀಂ ಶಿರಸಿಯಲ್ಲಿ ದೊಡ್ಡ ಸುಳಿವು ತಲಾಷ್ ಮಾಡಿತ್ತು. ಅದನ್ನು ಆಧರಿಸಿ ರಾ ತಂಡ ಶಿರಸಿಗೆ ಬಂದಿದೆ ಎಂದು ಹೇಳಲಾಗಿದೆ. 

ಶಿರೂರು ಮದರಸಾ ಟೀಚರ್‌ ಜೆಎಂಬಿ ಉಗ್ರರ ಚಟುವಟಿಕೆಗಳಿಗೆ ಸಾಥ್ ಕೊಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ಮದರಸಾ ಟೀಚರ್ ಮತಿನ್‌ನನ್ನು ವಶಕ್ಕೆ ಪಡೆದಿದ್ದಾರೆ. ಈತನ ಬಳಿಯಿದ್ದ 9 ಸಿಮ್‌ಗಳನ್ನು ಭಯೋತ್ಪಾದಕ ಸಂಘಟನೆಯ ರಿಕ್ರೂಟ್‌ಮೆಂಟ್‌ಗೆ ಬಳಸಲಾಗಿದೆ. ಹಾಗಾದರೆ ಶಿರಸಿಗೂ, ಉಗ್ರ ಸಂಘಟನೆಗೂ ಏನೀ ಸಂಬಂಧ? ಇಲ್ಲಿದೆ ಎಕ್ಸ್‌ಕ್ಲೂಸಿವ್ ಮಾಹಿತಿ..!

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?