ಹಾಸನ; ಧಾರೆ ಸೀರೆ ಬಾರ್ಡರ್ ಸರಿ ಇಲ್ಲ, ಮದುವೆ ಕ್ಯಾನ್ಸಲ್!

Feb 7, 2020, 5:47 PM IST

ಹಾಸನ(ಫೆ. 07)  ಮದುವೆಯ ಹಿಂದೆ ಅದೆಷ್ಟೋ ಜನರ  ಕನಸಿರುತ್ತೆ. ಶ್ರಮ ಇರುತ್ತದೆ.. ಅದೆ ಕೊನೆ ಕ್ಷಣದಲ್ಲಿ ಮದುವೆ ನಿಂತುಹೋದರೆ ಇದು ಅಂಥದ್ದೇ ಒಂದು ಕತೆ. ಧಾರೆ ಸೀರೆ ಬಾರ್ಡರ್ ಸರಿ ಇಲ್ಲ ಎಂಬ ಕಾರಣಕ್ಕೆ ಮದುವೆಯೇ ನಿಂತುಹೋಗಿದೆ. 

ಯಾದಗಿರಿ:  ಪ್ರೀತಿಸಿ ಮದುವೆಯಾದ ಹುಡುಗನ  ಮೇಲೆ ತಲ್ವಾರ್ ಅಟ್ಯಾಕ್

ಸೀರೆಯ ಬಾರ್ಡರ್ ಗಾಗಿ ನಡೆದ ಜಗಳ ಒಂದು ಮದುವೆಯನ್ನೇ ನಿಲ್ಲಿಸಿದೆ ಎಂಬುದನ್ನು ನಂಬಲೇಬೇಕು. ರಘುಕುಮಾರ್ ಮತ್ತು ಸಂಗೀತಾ ಮದುವೆ ಸೀರೆ ಬಾರ್ಡರ್ ವಿಚಾರಕ್ಕೆ ನಿಂತುಹೋಗಿದೆ. ಏನಿದು ಸ್ಟೋರಿ ಇಲ್ಲಿದೆ.. ನೋಡಿ ಡಿಟೆಲ್ಸ್...