ಹಾಸನ; ಧಾರೆ ಸೀರೆ ಬಾರ್ಡರ್ ಸರಿ ಇಲ್ಲ, ಮದುವೆ ಕ್ಯಾನ್ಸಲ್!

ಹಾಸನ; ಧಾರೆ ಸೀರೆ ಬಾರ್ಡರ್ ಸರಿ ಇಲ್ಲ, ಮದುವೆ ಕ್ಯಾನ್ಸಲ್!

Published : Feb 07, 2020, 05:47 PM ISTUpdated : Feb 07, 2020, 06:15 PM IST

ಸೀರೆಗಾಗಿ ನಿಂತೇ ಹೋಯ್ತು ಮದುವೆ/ ಸೀರೆ ಬಾರ್ಡರ್ ಸರಿ ಇಲ್ಲ ಎಂಬುದೇ ಕಾರಣ/ ಮದುವೆ ದಿನವೇ ವರ ಎಸ್ಕೇಪ್/ ಹಾಸನದ ಘಟನೆ ಮಾತ್ರ ನಿಜಕ್ಕೂ ವಿಚಿತ್ರ

ಹಾಸನ(ಫೆ. 07)  ಮದುವೆಯ ಹಿಂದೆ ಅದೆಷ್ಟೋ ಜನರ  ಕನಸಿರುತ್ತೆ. ಶ್ರಮ ಇರುತ್ತದೆ.. ಅದೆ ಕೊನೆ ಕ್ಷಣದಲ್ಲಿ ಮದುವೆ ನಿಂತುಹೋದರೆ ಇದು ಅಂಥದ್ದೇ ಒಂದು ಕತೆ. ಧಾರೆ ಸೀರೆ ಬಾರ್ಡರ್ ಸರಿ ಇಲ್ಲ ಎಂಬ ಕಾರಣಕ್ಕೆ ಮದುವೆಯೇ ನಿಂತುಹೋಗಿದೆ. 

ಸೀರೆಯ ಬಾರ್ಡರ್ ಗಾಗಿ ನಡೆದ ಜಗಳ ಒಂದು ಮದುವೆಯನ್ನೇ ನಿಲ್ಲಿಸಿದೆ ಎಂಬುದನ್ನು ನಂಬಲೇಬೇಕು. ರಘುಕುಮಾರ್ ಮತ್ತು ಸಂಗೀತಾ ಮದುವೆ ಸೀರೆ ಬಾರ್ಡರ್ ವಿಚಾರಕ್ಕೆ ನಿಂತುಹೋಗಿದೆ. ಏನಿದು ಸ್ಟೋರಿ ಇಲ್ಲಿದೆ.. ನೋಡಿ ಡಿಟೆಲ್ಸ್...

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!