ಅಂಡಮಾನ್‌ನಲ್ಲಿ ಮಜಾ ಮಾಡ್ತಿದ್ದ ಹಂತಕಿ ಹಿಡಿದ ಇನ್ಸ್ ಪೆಕ್ಟರ್‌ಗೆ ಇದೆಂಥಾ ಬಹುಮಾನ!

ಅಂಡಮಾನ್‌ನಲ್ಲಿ ಮಜಾ ಮಾಡ್ತಿದ್ದ ಹಂತಕಿ ಹಿಡಿದ ಇನ್ಸ್ ಪೆಕ್ಟರ್‌ಗೆ ಇದೆಂಥಾ ಬಹುಮಾನ!

Published : Feb 06, 2020, 04:18 PM ISTUpdated : Feb 06, 2020, 04:25 PM IST

ಬಾಯ್ ಫ್ರೆಂಡ್ ಜತೆ ಮಜಾ ಮಾಡಲು ಅಂಡಮಾನ್ ಗೆ ಹಾರಿದ್ದ ಹಂತಕಿ/ ಹಂತಕಿ ಹಿಡಿದ ಇನ್ಸ್ ಪೆಕ್ಟರ್ ಗೆ ಒಂದೇ ದಿನ ಸಿಹಿ-ಕಹಿ/ ಒಂದು ಕಡೆ ಹಂತಕಿಯ ಅರೆಸ್ಟ್/ ಇನ್ನೊಂದು ಕಡೆ ಬೈರತಿಗೆ ಜೈಕಾರ ಹಾಕಿದ್ದಕ್ಕೆ ನೊಟೀಸ್

ಬೆಂಗಳೂರು(ಫೆ. 05)  ಅದೊಂದು ರೋಚಕ ಚೇಸಿಂಗ್ ಕಾರ್ಯಾಚರಣೆ. ಪ್ರಿಯಕರನೊಂದಿಗೆ ಮಜಾ ಮಾಡಲು ತಾಯಿಯನ್ನೇ ಕೊಂದು ಅಂಡಮಾನ್-ನಿಕೋಬಾರ್ ಗೆ ಹಾರಿದ್ದ ಹಂತಕಿಯನ್ನು ಹೆಡೆಮುರಿ ಕಟ್ಟಿದ್ದು ಇನ್ಸ್ ಪೆಕ್ಟರ್ ಅಂಬರೀಶ್.

ಅಲ್ಲಿ ಅಂಬರೀಶ್ ಕಾರ್ಯಾಚರಣೆ ಮಾಡುತ್ತಿದ್ದರೆ ಇತ್ತ ಅವರ ಕೈಗೊಂದು ನೊಟೀಸ್ ಸಿಕ್ಕಿತ್ತು. ಕೆಆರ್ ಪುರ ಶಾಸಕ ಇದೀಗ ಸಚಿವರಾಗಿ ಪ್ರಮಾಣ ತೆಗೆದುಕೊಂಡಿರುವ ಬೈರತಿ ಬಸವರಾಜ್ ಜನ್ಮದಿನದ ವಿಡಿಯೋವೂ ಇದಕ್ಕೆ ಲಿಂಕ್ ಆಗಿದೆ..ಒಂದೇ ದಿನ ಸಿಹಿ-ಕಹಿ

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!