ಅಂಡಮಾನ್‌ನಲ್ಲಿ ಮಜಾ ಮಾಡ್ತಿದ್ದ ಹಂತಕಿ ಹಿಡಿದ ಇನ್ಸ್ ಪೆಕ್ಟರ್‌ಗೆ ಇದೆಂಥಾ ಬಹುಮಾನ!

Feb 6, 2020, 4:18 PM IST

ಬೆಂಗಳೂರು(ಫೆ. 05)  ಅದೊಂದು ರೋಚಕ ಚೇಸಿಂಗ್ ಕಾರ್ಯಾಚರಣೆ. ಪ್ರಿಯಕರನೊಂದಿಗೆ ಮಜಾ ಮಾಡಲು ತಾಯಿಯನ್ನೇ ಕೊಂದು ಅಂಡಮಾನ್-ನಿಕೋಬಾರ್ ಗೆ ಹಾರಿದ್ದ ಹಂತಕಿಯನ್ನು ಹೆಡೆಮುರಿ ಕಟ್ಟಿದ್ದು ಇನ್ಸ್ ಪೆಕ್ಟರ್ ಅಂಬರೀಶ್.

ಓಡಿಹೋಗೋಣ ಬಾ ... ಕತರ್ ನಾಕ್ ಲವ್ ಸ್ಟೋರಿ

ಅಲ್ಲಿ ಅಂಬರೀಶ್ ಕಾರ್ಯಾಚರಣೆ ಮಾಡುತ್ತಿದ್ದರೆ ಇತ್ತ ಅವರ ಕೈಗೊಂದು ನೊಟೀಸ್ ಸಿಕ್ಕಿತ್ತು. ಕೆಆರ್ ಪುರ ಶಾಸಕ ಇದೀಗ ಸಚಿವರಾಗಿ ಪ್ರಮಾಣ ತೆಗೆದುಕೊಂಡಿರುವ ಬೈರತಿ ಬಸವರಾಜ್ ಜನ್ಮದಿನದ ವಿಡಿಯೋವೂ ಇದಕ್ಕೆ ಲಿಂಕ್ ಆಗಿದೆ..ಒಂದೇ ದಿನ ಸಿಹಿ-ಕಹಿ