ಚೆಲುವಿನ ಚಿತ್ತಾರದ ಪ್ರೇಮ ಕತೆಗೆ ಪೊಲೀಸರೇ ಹೀರೋಗಳು!

Jan 22, 2020, 4:49 PM IST

ಗೌರಿಬಿದನೂರು[ಜ.22] ಇದೊಂದು ಚೆಲುವಿನ ಚಿತ್ತಾರದ ಕತೆ. ಅಪ್ರಾಪ್ತ ಹುಡುಗರ ಪ್ರೇಮ್ ಕಹಾನಿ ಏನಾಯ್ತು? ನೀವೇ ನೋಡಿಕೊಂಡು ಬನ್ನಿ. ಗೌರಿಬಿದನೂರಿನ ಈ ಪ್ರೇಮ ಕತೆಯಲ್ಲಿ ನಿಜವಾಗಿ ಹೀರೋ ಆಗಿದ್ದು ಪೊಲೀಸರು.

ಪೊಲೀಸರು ಮಾಹಿತಿ ಸಿಕ್ಕ ತಕ್ಷಣ ನಡೆಯಬಹುದಾಗಿದ್ದ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಹಾಗಾದರೆ ಏನಿದು ಚೆಲುವಿನ ಚಿತ್ತಾರದ ಕತೆ?