ಒಂದು ಅಫೇರ್-ಮೂರು ಸಾವು..ಅಮಾಯಕ ಗಂಡನಿಗೆ ಜೈಲುಪಾಲು!

Feb 25, 2020, 11:53 PM IST

ಕಡೂರು(ಫೆ. 25)  ಮೂರು ಸಾವು, ಒಂದು ಅಫೇರ್..ಇದೊಂದು ರೋಚಕ ಅಪರಾಧ ಸ್ಟೋರಿ. ಬೆಂಗಳೂರು-ಕಡೂರು-ಚಿಕ್ಕಮಗಳೂರು ಮೂರು ಊರುಗಳ ನಡುವಿನ ಕತೆ. ಗಂಡ-ಹೆಂಡತಿ ಮತ್ತು ಅವಳು!

ಕಡೂರಿನ ಡೆಂಟಿಸ್ಟ್ ರೇವಂತ್ ಮಡದಿ ಕವಿತಾಳ ಸಾವಿನಿಂದ ಆರಂಭವಾಗುವ ಸ್ಟೋರಿ ಎಲ್ಲಿಂದ ಎಲ್ಲಿಗೆ ಹೋಗಿ ನಿಲ್ಲುತ್ತದೆ? ನೀವೇ ನೋಡಿ..