ಕೊಡಗು; ಎಣ್ಣೆ ಏಟು.. ವಿರಹ..  ಮತಾಂತರ... ಮನೆಗೆ ಬೆಂಕಿ ಇಟ್ಟಿದ್ದ!

ಕೊಡಗು; ಎಣ್ಣೆ ಏಟು.. ವಿರಹ..  ಮತಾಂತರ... ಮನೆಗೆ ಬೆಂಕಿ ಇಟ್ಟಿದ್ದ!

Published : Apr 06, 2021, 02:38 PM IST

ಕೊಡಗು ಜಿಲ್ಲೆಯ ಲೈನ್ ಮನೆಯಲ್ಲೊಂದು ಘೋರ ದುರಂತ/ ಮನೆಗ  ಬೆಂಕಿ ಇಟ್ಟಿದ್ದ ಕಿರಾತಕ/ ಗುಡ್ ಫ್ರೈಡೆ ದಿನ ಬೆಂಕಿ ಇಟ್ಟ/ ಮನೆಯಲ್ಲಿ ಊಟ ಮಾಡಿ ಮಲುಗಿದ್ದದವರು ಸುಟ್ಟು ಕರಕಲಾಗಿದ್ದರು

ಕೊಡಗು(ಏ.  06)  ಬ್ಯಾಟ್ ಫ್ರೈಡೆ.. ಹೌದು ಗುಡ್ ಫ್ರೈಡೆ ದಿನ ಕುಟುಂಬ ಊಟ ಮಾಡಿ ಮಲಗಿತ್ತು. ಗಾಢನಿದ್ರೆಯಲ್ಲಿದ್ದಾಗ ಮನೆ ಹೊತ್ತಿ ಉರಿದಿತ್ತು. ಮನೆಯ ಬಾಗಿಲು ಲಾಕ್ ಆಗಿತ್ತು. ಭೋಜಣ್ಣನ ಸೇಡಿಗೆ ಆರು ಮಂದಿ ಸುಟ್ಟು ಕರಕಲಾದರು.

ತಂಗಿಯನ್ನೇ ಕೊಂದು ಎಂಥ ನಾಟಕ ಕಟ್ಟಿದ್ದ

ಮಲೆನಾಡ ಕಾಶಿ ಕೊಡಗು  ಜಿಲ್ಲೆ ಪೊನ್ನಂಪೇಟೆಯ ದುರಂತ ಕತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಅಷ್ಟಕ್ಕೂ ಈ  ಭೀಕರ ಕೃತ್ಯಕ್ಕೆ ಕಾರಣವೇನು? 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!