ಕಿರಾತಕ ಪ್ರೇಮಿಗಳು.. ಮದುವೆಯಾಗೋದಕ್ಕೂ ಮೊದಲೇ ಎಡವಿಬಿಟ್ಟರು, ಮಗು ಜನಿಸಿದ ಮೇಲೆ ಕೊಂದೇ ಬಿಟ್ಟರು!

ಕಿರಾತಕ ಪ್ರೇಮಿಗಳು.. ಮದುವೆಯಾಗೋದಕ್ಕೂ ಮೊದಲೇ ಎಡವಿಬಿಟ್ಟರು, ಮಗು ಜನಿಸಿದ ಮೇಲೆ ಕೊಂದೇ ಬಿಟ್ಟರು!

Published : Mar 27, 2025, 01:42 PM ISTUpdated : Mar 27, 2025, 02:06 PM IST

ಪ್ರೀತಿಸಿ ಮದುವೆ ಆಗಬೇಕಿದ್ದ ಈ ಜೋಡಿ ಈಗ ಮರ್ಡರ್ ಕೇಸ್‍ನಲ್ಲಿ ಹಿಂಡಲಗಾ ಜೈಲು ಪಾಲಾಗಿದ್ದಾರೆ. ಅಷ್ಟಕ್ಕೂ ಅವರು ಕೊಂದಿದ್ದು ಯಾರನ್ನ ಗೊತ್ತಾ.? ಮದುವೆಗೂ ಮುನ್ನವೇ ಜನ್ಮ ನೀಡಿದ ತಮ್ಮದೇ ಮಗುವನ್ನ.

ಅವರಿಬ್ಬರೂ ಅನ್ಯಧರ್ಮಿಯರು. ಒಂದೇ ಊರಿನ ಒಂದೇ ಓಣಿಯಲ್ಲಿದ್ದ ಅವರು ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹೀಗೆ ಪ್ರೀತಿಸುತ್ತಿದ್ದ ಈ ಜೋಡಿ ಮಧ್ಯೆ ವಿವಾಹ ಪೂರ್ವವೇ ಹಲವು ಸಲ ದೈಹಿಕ ಸಂಪರ್ಕ ಕೂಡ ಆಗಿತ್ತು. ಪ್ರೀತಿಸಿ ಮದುವೆ ಆಗಬೇಕಿದ್ದ ಈ ಜೋಡಿ ಈಗ ಮರ್ಡರ್ ಕೇಸ್‍ನಲ್ಲಿ ಹಿಂಡಲಗಾ ಜೈಲು ಪಾಲಾಗಿದ್ದಾರೆ. ಅಷ್ಟಕ್ಕೂ ಅವರು ಕೊಂದಿದ್ದು ಯಾರನ್ನ ಗೊತ್ತಾ.? ಮದುವೆಗೂ ಮುನ್ನವೇ ಜನ್ಮ ನೀಡಿದ ತಮ್ಮದೇ ಮಗುವನ್ನ.. ಹೀಗೆ ತಮ್ಮದೇ ಹಸುಗೂಸನ್ನ ಕೊಂದ ಕಿರಾತಕ ಪ್ರೇಮಿಗಳಿಬ್ಬರ ಕಥೆಯೇ ಇವತ್ತಿನ ಎಫ್​​.ಐ.ಆರ್​​​. 

ಆಸ್ಪತ್ರೆಯಲ್ಲೂ ಪೊಲೀಸರಿಗೆ ಯಾವುದೇ ಮಾಹಿತಿ ಸಿಗೋದಿಲ್ಲ.. ಹಾಗಾದ್ರೆ ಈ ಮಗು ಬೇರೆ ಯಾವುದೇ ಗ್ರಾಮದ ತಾಯಿಯದ್ದಿರಬಹುದಾ ಅಂತ ಪೊಲೀಸರು ಯೋಚಿಸುತ್ತಿರುವಾಗ್ಲೇ ಅದೇ ಗ್ರಾಮದಿಂದ ಒಂದು ಸ್ಟ್ರಾಂಗ್​​ ಮಾಹಿತಿ ಪೊಲೀಸರ ಕೈಗೆ ಸೇರಿತ್ತು. ಹಾಗಾದ್ರೆ ಏನದು ಮಾಹಿತಿ..? ಮಹಾಬಳೇಶ ಹಾಗೂ ಸಿಮ್ರಾನ್ ಸಿಕ್ಕಿಹಾಕಿಕೊಂಡ್ರಾ..? ಮಗು ಜನಿಸಿದ ಮೇಲೆ ಸಿಮ್ರಾನ್​ ಮತ್ತು ಮಹಾಬಳೇಶ ಇಬ್ಬರೂ ಸೇರಿ ತಿಪ್ಪೆ ಗುಂಡಿಗೆ ಎಸೆದುಬಿಡ್ತಾರೆ. ನಾವು ಸೇಫ್​ ಆದ್ವಿ ಅಂತ ಎಲ್ರೂ ಅಂದುಕೊಂಡಿರುತ್ತಾರೆ.. ಇನ್ನೂ ಇವರ ಮೇಲೆ ಡೌಟ್​​ ಬರೋದಕ್ಕೂ ಅಲ್ಲಿ ಅವಕಾಶ ಇರಲಿಲ್ಲ ಕಾರಣ ಸಿಮ್ರಾನ್​ ಗರ್ಭಿಣಿಯಾಗಿದ್ದಿದ್ದು ಸ್ವತಹ ಆಕೆಯ ಕುಟುಂಬಕ್ಕೇ ಗೊತ್ತಿರಲಿಲ್ಲ.

ಆ ರೀತಿ ಆಕೆ ಮೇಂಟೇನ್​ ಮಅಡಿದ್ಲು... ತನಿಖೆ ನಡೆಸಿದ ಪೊಲೀಸರು ಮಾತ್ರ ಕೇಸ್​​ ಇತ್ಯರ್ಥ ಮಾಡಲೇ ಬೇಕು ಅಂತ ಪಣ ತೊಟ್ಟಿದ್ರು.. ಗ್ರಾಮದಲ್ಲಿರುವ ಪ್ರೇಮಿಗಳ ಮಾಹಿತಿ ಕಲೆಹಾಕೋದಕ್ಕೆ ಮುಂದಾದ್ರು.. ಆಗ ಬಂದ ಮೊದಲ ಹೆಸರೇ ಸಿಮ್ರಾನ್ ಮತ್ತು ಮಹಾಬಳೇಶ.. ಅವರನ್ನು ಕರೆತಂದು ವಿಚಾರಣೆ ಮಾಡಿದಾಗ ಎಲ್ಲವೂ ಹೊರಬಂದಿತ್ತು. ಹೌದು.. ಮಕ್ಕಳು ಎಲ್ಲಿಗೆ ಹೋಗ್ತಾರೆ.. ಏನ್​ ಮಾಡ್ತಾರೆ ಅಂತ ಒಂದು ಕಣ್ಣು ಇಡಲೇಬೇಕು.. ಇಲ್ಲಿ ಸಿಮ್ರನ್​​​ 9 ತಿಂಗಳ ಗರ್ಭಿಣಿಯಾದ್ರೂ ಯಾರಿಗೂ ಗೊತ್ತಾಗಿಲ್ಲ ಅಂದ್ರೆ ನಂಬೋದಕ್ಕೆ ಆಗುತ್ತಾ..? ವಯಸ್ಸಿಗೆ ಬಂದ ಮಕ್ಕಳು ಮನೆಯಲ್ಲಿದ್ದಾಗ ಪೋಷಕರು ಎಷ್ಟು ಎಚ್ಚರ ವಹಿಸಿದ್ರೂ ಸಾಲಲ್ಲ.

24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
Read more