ಕಿರಾತಕ ಪ್ರೇಮಿಗಳು.. ಮದುವೆಯಾಗೋದಕ್ಕೂ ಮೊದಲೇ ಎಡವಿಬಿಟ್ಟರು, ಮಗು ಜನಿಸಿದ ಮೇಲೆ ಕೊಂದೇ ಬಿಟ್ಟರು!

ಕಿರಾತಕ ಪ್ರೇಮಿಗಳು.. ಮದುವೆಯಾಗೋದಕ್ಕೂ ಮೊದಲೇ ಎಡವಿಬಿಟ್ಟರು, ಮಗು ಜನಿಸಿದ ಮೇಲೆ ಕೊಂದೇ ಬಿಟ್ಟರು!

Published : Mar 27, 2025, 01:42 PM ISTUpdated : Mar 27, 2025, 02:06 PM IST

ಪ್ರೀತಿಸಿ ಮದುವೆ ಆಗಬೇಕಿದ್ದ ಈ ಜೋಡಿ ಈಗ ಮರ್ಡರ್ ಕೇಸ್‍ನಲ್ಲಿ ಹಿಂಡಲಗಾ ಜೈಲು ಪಾಲಾಗಿದ್ದಾರೆ. ಅಷ್ಟಕ್ಕೂ ಅವರು ಕೊಂದಿದ್ದು ಯಾರನ್ನ ಗೊತ್ತಾ.? ಮದುವೆಗೂ ಮುನ್ನವೇ ಜನ್ಮ ನೀಡಿದ ತಮ್ಮದೇ ಮಗುವನ್ನ.

ಅವರಿಬ್ಬರೂ ಅನ್ಯಧರ್ಮಿಯರು. ಒಂದೇ ಊರಿನ ಒಂದೇ ಓಣಿಯಲ್ಲಿದ್ದ ಅವರು ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹೀಗೆ ಪ್ರೀತಿಸುತ್ತಿದ್ದ ಈ ಜೋಡಿ ಮಧ್ಯೆ ವಿವಾಹ ಪೂರ್ವವೇ ಹಲವು ಸಲ ದೈಹಿಕ ಸಂಪರ್ಕ ಕೂಡ ಆಗಿತ್ತು. ಪ್ರೀತಿಸಿ ಮದುವೆ ಆಗಬೇಕಿದ್ದ ಈ ಜೋಡಿ ಈಗ ಮರ್ಡರ್ ಕೇಸ್‍ನಲ್ಲಿ ಹಿಂಡಲಗಾ ಜೈಲು ಪಾಲಾಗಿದ್ದಾರೆ. ಅಷ್ಟಕ್ಕೂ ಅವರು ಕೊಂದಿದ್ದು ಯಾರನ್ನ ಗೊತ್ತಾ.? ಮದುವೆಗೂ ಮುನ್ನವೇ ಜನ್ಮ ನೀಡಿದ ತಮ್ಮದೇ ಮಗುವನ್ನ.. ಹೀಗೆ ತಮ್ಮದೇ ಹಸುಗೂಸನ್ನ ಕೊಂದ ಕಿರಾತಕ ಪ್ರೇಮಿಗಳಿಬ್ಬರ ಕಥೆಯೇ ಇವತ್ತಿನ ಎಫ್​​.ಐ.ಆರ್​​​. 

ಆಸ್ಪತ್ರೆಯಲ್ಲೂ ಪೊಲೀಸರಿಗೆ ಯಾವುದೇ ಮಾಹಿತಿ ಸಿಗೋದಿಲ್ಲ.. ಹಾಗಾದ್ರೆ ಈ ಮಗು ಬೇರೆ ಯಾವುದೇ ಗ್ರಾಮದ ತಾಯಿಯದ್ದಿರಬಹುದಾ ಅಂತ ಪೊಲೀಸರು ಯೋಚಿಸುತ್ತಿರುವಾಗ್ಲೇ ಅದೇ ಗ್ರಾಮದಿಂದ ಒಂದು ಸ್ಟ್ರಾಂಗ್​​ ಮಾಹಿತಿ ಪೊಲೀಸರ ಕೈಗೆ ಸೇರಿತ್ತು. ಹಾಗಾದ್ರೆ ಏನದು ಮಾಹಿತಿ..? ಮಹಾಬಳೇಶ ಹಾಗೂ ಸಿಮ್ರಾನ್ ಸಿಕ್ಕಿಹಾಕಿಕೊಂಡ್ರಾ..? ಮಗು ಜನಿಸಿದ ಮೇಲೆ ಸಿಮ್ರಾನ್​ ಮತ್ತು ಮಹಾಬಳೇಶ ಇಬ್ಬರೂ ಸೇರಿ ತಿಪ್ಪೆ ಗುಂಡಿಗೆ ಎಸೆದುಬಿಡ್ತಾರೆ. ನಾವು ಸೇಫ್​ ಆದ್ವಿ ಅಂತ ಎಲ್ರೂ ಅಂದುಕೊಂಡಿರುತ್ತಾರೆ.. ಇನ್ನೂ ಇವರ ಮೇಲೆ ಡೌಟ್​​ ಬರೋದಕ್ಕೂ ಅಲ್ಲಿ ಅವಕಾಶ ಇರಲಿಲ್ಲ ಕಾರಣ ಸಿಮ್ರಾನ್​ ಗರ್ಭಿಣಿಯಾಗಿದ್ದಿದ್ದು ಸ್ವತಹ ಆಕೆಯ ಕುಟುಂಬಕ್ಕೇ ಗೊತ್ತಿರಲಿಲ್ಲ.

ಆ ರೀತಿ ಆಕೆ ಮೇಂಟೇನ್​ ಮಅಡಿದ್ಲು... ತನಿಖೆ ನಡೆಸಿದ ಪೊಲೀಸರು ಮಾತ್ರ ಕೇಸ್​​ ಇತ್ಯರ್ಥ ಮಾಡಲೇ ಬೇಕು ಅಂತ ಪಣ ತೊಟ್ಟಿದ್ರು.. ಗ್ರಾಮದಲ್ಲಿರುವ ಪ್ರೇಮಿಗಳ ಮಾಹಿತಿ ಕಲೆಹಾಕೋದಕ್ಕೆ ಮುಂದಾದ್ರು.. ಆಗ ಬಂದ ಮೊದಲ ಹೆಸರೇ ಸಿಮ್ರಾನ್ ಮತ್ತು ಮಹಾಬಳೇಶ.. ಅವರನ್ನು ಕರೆತಂದು ವಿಚಾರಣೆ ಮಾಡಿದಾಗ ಎಲ್ಲವೂ ಹೊರಬಂದಿತ್ತು. ಹೌದು.. ಮಕ್ಕಳು ಎಲ್ಲಿಗೆ ಹೋಗ್ತಾರೆ.. ಏನ್​ ಮಾಡ್ತಾರೆ ಅಂತ ಒಂದು ಕಣ್ಣು ಇಡಲೇಬೇಕು.. ಇಲ್ಲಿ ಸಿಮ್ರನ್​​​ 9 ತಿಂಗಳ ಗರ್ಭಿಣಿಯಾದ್ರೂ ಯಾರಿಗೂ ಗೊತ್ತಾಗಿಲ್ಲ ಅಂದ್ರೆ ನಂಬೋದಕ್ಕೆ ಆಗುತ್ತಾ..? ವಯಸ್ಸಿಗೆ ಬಂದ ಮಕ್ಕಳು ಮನೆಯಲ್ಲಿದ್ದಾಗ ಪೋಷಕರು ಎಷ್ಟು ಎಚ್ಚರ ವಹಿಸಿದ್ರೂ ಸಾಲಲ್ಲ.

24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
Read more