ಶೃಂಗೇರಿ;  ನ್ಯಾಯ ಗೆದ್ದಿದೆ.. ಆಸಿಡ್ ಎರಚಿದ್ದ ದುರುಳರಿಗೆ ಕೊನೆಗೂ  ಜೀವಾವಧಿ

Jul 18, 2021, 4:10 PM IST

ಶೃಂಗೇರಿ(ಜು.  18)  ಐದು ವರ್ಷದ ಹಿಂದ ಮಲೆನಾಡಿನಲ್ಲಿ ನಡೆದಿದ್ದ ಘೋರ ದುರಂತ. ದುರುಳರು ಆಕೆಯ ಮೇಲೆ ಆಸಿಡ್ ಹಾಕಿದ್ದರು. ಐದು ವರ್ಷದ ನಂತರ ಆಕೆಗೆ ನ್ಯಾಯ ಸಿಕ್ಕಿದೆ.

ಗೋಕಾಕ್ ನಲ್ಲಿ ಘನಘೋರ ಕೊಲೆ.. ಕಾರಣ ನಿಗೂಢ

ದಿ ಜಡ್ಜ್‌ಮೆಂಟ್..  ಸಾಕ್ಷಿಧಾರವೇ ಇಲ್ಲದ ಪ್ರಕರಣ. ಆದರೆ ಕೊನೆಗೂ ಆಕೆ ನ್ಯಾಯ ಸಿಕ್ಕಿದೆ.  ಆಸಿಡ್ ದಾಳಿಯ ಘೋರ ಕತೆ!