Suvarna FIR: ನಂಜನಗೂಡು...  ಸಕಲ ಸಿದ್ಧಿಗಾಗಿ ಅಮಾವಾಸ್ಯೆ ದಿನ ಬಾಲಕನ ಬಲಿ?

Suvarna FIR: ನಂಜನಗೂಡು...  ಸಕಲ ಸಿದ್ಧಿಗಾಗಿ ಅಮಾವಾಸ್ಯೆ ದಿನ ಬಾಲಕನ ಬಲಿ?

Published : Jan 05, 2022, 04:01 PM IST

* ಇದ್ದಕ್ಕಿದ್ದಂತೆ ನಾಪತ್ತೆಯಾದ ಹೈಸ್ಕೂಲ್ ಹುಡುಗ
* ಹೊರಗೆ ಹೋಗಿ ಬರ್ತೆನೆ ಎಂದ ಬಾಲಕ ಬರಲೇ ಇಲ್ಲ
* ನಂಜನಗೂಡಿನಲ್ಲೊಂದು ಅಮಾವಾಸ್ಯೆ ಹತ್ಯೆ

ನಂಜನಗೂಡು(ಜ. 05) ಒಂದು ಅಮಾವಾಸ್ಯೆ (Amavasya) ರಾತ್ರಿ ಹೈಸ್ಕೂಲ್ (School) ಹುಡುಗ ನಾಪತ್ತೆಯಾಗಿದ್ದ. ಆತನ ಹುಡುಕುತ್ತ ಸಾಗಿದಾಗ ಸಿಕ್ಕಿದ್ದು ಮಣ್ಣಿನ ಗೊಂಬೆ.. ನಿಂಬೆ ಹಣ್ಣು.. ಅಮಾವಾಸ್ಯೆ ರಾತ್ರಿ.. ಬ್ಲಾಕ್ ಮ್ಯಾಜಿಕ್ .. (Black Magic) ಬಾಲಕನ ಬಲಿ...

Woman Murder: ಕಿಟಕಿಯಲ್ಲಿ ಇಣುಕಿದ ಕಿರಾತಕರು, ಪ್ರಶ್ನೆ ಮಾಡಿದ್ದಕ್ಕೆ 3 ಮಕ್ಕಳ ತಾಯಿ ಕೊಂದೇ ಬಿಟ್ಟರು!

ಇದು ದೂರದ ಯಾವುದೋ ಊರಿನ ಕತೆಯಲ್ಲಿ... ಭಯ ಬೀಳಿಸುವ ಸಿನಿಮಾವೂ(Movie) ಅಲ್ಲ. ನಮ್ಮದೇ ನಂಜನಗೂಡಿನಲ್ಲಿ ಮೂಢನಂಬಿಕೆಗೆ ಬಾಲಕನೊಬ್ಬನ ಬಲಿಯಾಗಿದೆ.  ಮಾಟ ಮಂತ್ರ ಮತ್ತು ನರಬಲಿ.. 

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more