ಮುತ್ತಪ್ಪ ರೈ ಸ್ಕೆಚ್.. ಜೈರಾಜ್‌ಗೆ ಮಚ್ಚು ಬೀಸಿದ ಚಕ್ರೆ!

ಮುತ್ತಪ್ಪ ರೈ ಸ್ಕೆಚ್.. ಜೈರಾಜ್‌ಗೆ ಮಚ್ಚು ಬೀಸಿದ ಚಕ್ರೆ!

Published : Sep 29, 2022, 06:52 PM IST

ಡಾನ್ ಜೈರಾಜನ ತಾಕತ್ತೇನು ಅನ್ನೋದನ್ನ ಸರಿಯಾಗಿ ತಿಳಿದುಕೊಳ್ಳದೇ ಆತನನ್ನ ಕೊಲ್ಲೋ ಮಾತನ್ನಾಡಿಬಿಟ್ಟಿದ್ರು ಮುತ್ತಪ್ಪ ರೈ. ಮುತ್ತಪ್ಪ ರೈ ಸ್ಕೆಚ್‌ನಂತೆ ನಟೋರಿಯಸ್‌ ಡಾನ್‌, ಜೈರಾಜ್‌ಗೆ ಕ್ರಿಸ್ಟೋಫರ್‌ ಚಕ್ರವರ್ತಿ ಅಲಿಯಾಸ್‌ ಚಕ್ರೆ ಮಚ್ಚು ಬೀಸಿದ್ದ
 

ಬೆಂಗಳೂರು (ಸೆ.29): 80ರ ದಶಕದ ಕೊನೆಯ ಎರಡ್ಮೂರು ವರ್ಷ ಬೆಂಗಳೂರು ಭೂಗತ ಲೋಕದ ಗಲ್ಲಿಗಳಲ್ಲಿ ಅತೀ ದೊಡ್ಡ ರಕ್ತಪಾತಕ್ಕೆ ಸಾಕ್ಷಿಯಾದ ವರ್ಷ. ಅತೀ ಹೆಚ್ಚು ಗ್ಯಾಂಗ್ ವಾರ್‌ಗಳು ಶುರುವಾಗಿದ್ದು ಆವಾಗಲೇ. ಆದರೆ ಅದು ಶುರುವಾಗಿದ್ದು, ಕಾಟನ್‌ಪೇಟೆ ಪುಷ್ಪಾ ಮತ್ತು ರಾಜೇಂದ್ರ ಜೈರಾಜನ ವಿರುದ್ಧ ತೊಡೆ ತಟ್ಟಿದ ದಿನದಿಂದ. ಇತ್ತ ಪುಷ್ಪನ ಟೀಂನಲ್ಲಿ ರಾಜೇಂದ್ರ, ಕಿಟ್ಟಿ, ಚಕ್ರೆ ಬಿಟ್ರೆ ಬೆಳರಳೆಣಿಕೆಯಷ್ಟು ಮಂದಿ ಮಾತ್ರ ಇದ್ದರೆ, ಜೈರಾಜ್ ಹಿಂದೆ ಟಫ್ ಫೈಟರ್‌ಗಳ ದಂಡೇ ಇತ್ತು. 

ಇನ್ನೂ ಯಾವಾಗ ಜೈರಾಜ್ ಶಿಷ್ಯ ಬಲರಾಮನ ಮೇಲೆ ಚಕ್ರೆ ಮತ್ತು ಆತನ ಸ್ನೇಹಿತರು ಅಟ್ಯಾಕ್ ಮಾಡಿದ್ರೋ, ಜೈರಾಜ್ ಅದರ ರಿವೇಂಜ್‌ಗೆ ನಿಂತುಬಿಟ್ಟ. ಜೇಡರಹಳ್ಳಿ ಕೃಷ್ಣಪ್ಪ ಸೀನ್‌ಗೆ ಎಂಟ್ರಿಯಾಗ್ತಾನೆ. ಇತ್ತ ಜೈರಾಜ್ ಸ್ಕೆಚ್ ಕೇಳಿ ದಂಗಾದ ಪುಷ್ಪಾ ಆ್ಯಂಡ್ ಗ್ಯಾಂಗ್ ಹೋಗಿದ್ದು ಭವಿಷ್ಯದ ಡಾನ್ ಮುತ್ತಪ್ಪ ರೈ ಬಳಿಗೆ. 

ಡಾನ್‌ ಆಗಿ ಮೆರೆದ್ರೂ, ವಿಧಿಯಾಟಕ್ಕೆ ಶರಣಾದ ಬೆಂಗಳೂರು ಭೂಗತ ಲೋಕದ ಚಕ್ರೆ!

ಪುತ್ತೂರಿನ ತೋಟದ ಮನೆಯಲ್ಲಿ ಕೂತು ಮುತ್ತಪ್ಪ ರೈ, ರಾಜೆಂದ್ರ ಮತ್ತು ಪಷ್ಪನಿಗೆ ಇದೊಂದು ಪ್ರಶ್ನೆ ಹಾಕಿದ್ರು. ತಿಗಳರ ಪೇಟೆ ಗಲ್ಲಿಗಳಲ್ಲಿ ಗೋಪಿ ಜೈರಾಜ್ನನ್ನ ತಡವಿಕೊಂಡಿದ್ದೇ ಕೊನೆ ಆನಂತರ ಆತನನ್ನ ಮುಟ್ಟೋ ಧೈರ್ಯ ಯಾರಂದ್ರೆ ಯಾರೂ ಮಾಡಿರಲಿಲ್ಲ. ಈಗ ಒಬ್ಬ ಮುತ್ತಪ್ಪ ರೈ ಬೆಂಬಲಕ್ಕಿದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಪುಷ್ಪಾ ಟೀಮ್‌ ಎದ್ದು ನಿಂತಿತ್ತು.  ಮಚ್ಚುಗಳು, ಲಾಂಗ್‌ಗಳು, ಬಾಂಬ್,‌ ಪಿಸ್ತೂಲ್‌ಗಳು, ಒಬ್ಬ ನಿರಾಯುಧನನ್ನ ಕೊಲ್ಲೋದಕ್ಕೆ 20 ಜನ ಶಸ್ತ್ರ ಸಜ್ಜಿತ ಹುಡುಗರು, ಅಷ್ಟೆಲ್ಲಾ ಇದ್ದವರು ಡಾನ್ ಜೈರಾಜ್‌ನನ್ನು ಹೊಡೆದು ಮುಗಿಸಲು ಸಾಧ್ಯವಾಗಲಿಲ್ಲ.

25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!