ಮದುವೆ ಬೇಡ ಆಂಟಿ ಬೇಕು: ಆಂಟಿಗಾಗಿ ತನಗೆ ಮದುವೆ ನಿಶ್ಚಯ ಮಾಡಿದ ಅಪ್ಪನ ಕೊಂದ

ಮದುವೆ ಬೇಡ ಆಂಟಿ ಬೇಕು: ಆಂಟಿಗಾಗಿ ತನಗೆ ಮದುವೆ ನಿಶ್ಚಯ ಮಾಡಿದ ಅಪ್ಪನ ಕೊಂದ

Published : Nov 21, 2024, 03:04 PM IST

ವಿವಾಹಿತ ಮಹಿಳೆಯ ಚಟಕ್ಕೆ ಬಿದ್ದಿದ್ದ ಮಗನೋರ್ವ ಮದುವೆ ಇಷ್ಟವಿಲ್ಲದೇ ತನಗೆ ಮದುವೆ ಮಾಡಲು ಮುಂದಾದ ಅಪ್ಪನ ಕತೆಯನ್ನೇ ಮುಗಿಸಿದ ಘಟನೆ ನಡೆದಿದೆ. 

ಅದು ರೈತ ಕುಟುಂಬ.. ಅಪ್ಪ ಅಮ್ಮ ಮತ್ತು ಇಬ್ಬರು ಗಂಡು ಮಕ್ಕಳು.. ನಾಲ್ವರು ಕಷ್ಟಪಟ್ಟು ತಮ್ಮದೇ ಜಮೀನಿನಲ್ಲಿ ದುಡಿಯುತ್ತಿದ್ರು.. ಮಧ್ಯಮ ವರ್ಗದ ಈ ಕುಟುಂಬ ಇಡೀ ಗ್ರಾಮದಲ್ಲಿ ಒಳ್ಳೆ ಹೆಸರು ಸಂಪಾಧಿಸಿತ್ತು.. ಯಾವತ್ತೂ ಯಾವುದೇ ತಂಟೆ ತಕರಾರಿಗೆ ಹೋದವರಲ್ಲ.. ಆದ್ರೆ ಆವತ್ತು ರಾತ್ರಿ ಊಟ ಮಾಡಿ ಮಲಗಿದ್ದ ಅಪ್ಪ ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದ.. ಯಾರೋ ಆತನನ್ನ ಕಲ್ಲು ಎತ್ತಿ ಹಾಕಿ ಕೊಂದು ಬಿಟ್ಟಿದ್ರು.. ಊರ ಮಧ್ಯದಲ್ಲೇ ಇಂಥಹದೊಂದು ಭೀಕರ ಕೊಲೆ ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ರು.. ಇನ್ನೂ ತನಿಖೆ ನಡೆಸಿದ ಪೊಲೀಸರು ಒಂದೇ ಒಂದು ಸುಳಿವು ಸಿಗದೆ ಕಂಗಾಲಾಗಿದ್ರು.. ಆದ್ರೆ ಕೆಲ ದಿನಗಳ ನಂತರ ಸಿಕ್ಕ ಒಂದು ಸುಳಿವು ಪೊಲೀಸರನ್ನ ಹಂತಕರನ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸಿತ್ತು.. ಅಷ್ಟಕ್ಕೂ ಆ ಬಡರೈತನನ್ನ ಕೊಂದಿದ್ಯಾರು..? ಯಾಕಾಗಿ ಕೊಂದರು..? ಅಮಾಯಕನೊಬ್ಬನ ಮರ್ಡರ್​​​ ಮಿಸ್ಟರಿಯೇ ಇವತ್ತಿನ ಎಫ್​​.ಐ.ಆರ್​​

 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more