ಅವಳು ಗೆಳತಿಯಲ್ಲ.. ಆದ್ರೂ  ರಸಗುಲ್ಲಾ, ಮೈಸೂರ್ ಪಾಕ್ ಅಂತಾ ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಂಡಳಲ್ಲ!

ಅವಳು ಗೆಳತಿಯಲ್ಲ.. ಆದ್ರೂ ರಸಗುಲ್ಲಾ, ಮೈಸೂರ್ ಪಾಕ್ ಅಂತಾ ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಂಡಳಲ್ಲ!

Published : Dec 25, 2024, 04:05 PM IST

ಬಿಕಾಂ ಪದವೀಧರೆ, ಹೈಫೈ ಕಾಂಟಾಕ್ಟ್ ಹೊಂದಿದ್ದ ಯುವತಿಯೊಬ್ಬಳು, ಪ್ರಭಾವಿಗಳ ನಂಬರ್‌ಗಳನ್ನು ಸ್ವೀಟ್‌ ಹೆಸರಿನಲ್ಲಿ ಸೇವ್‌ ಮಾಡಿಕೊಂಡು, ರಾಜ್ಯದ ಹಲವು ಜ್ಯುವೆಲರಿ ಮಾಲೀಕರಿಗೆ ಪಂಗನಾಮ ಹಾಕಿದ್ದಾಳೆ. ಮಾಜಿ ಸಚಿವ ವರ್ತೂರು ಪ್ರಕಾಶ್‌ ಜೊತೆಗಿನ ಆಕೆಯ ಸಂಪರ್ಕದ ಬಗ್ಗೆಯೂ ಅನುಮಾನಗಳು எழுದಿವೆ.

ಬೆಂಗಳೂರು (ಡಿ.25): ಆಕೆ ಚೆಂದುಳ್ಳಿ ಚೆಲುವೆ. ಓದಿದ್ದು ಬಿಕಾಂ. ಅಲ್ಲದೇ ಹೈಫೈ ಕಾಂಟಾಕ್ಟ್.. ಆಕೆ ಮೊಬೈಲ್ ಓಪನ್ ಮಾಡಿದ್ರೆ ಸಾಕು ಕಾಣಿಸ್ತಿತ್ತ ಇದ್ದಿದ್ದು ಮೈಸೂರು ಪಾಕ್, ಜಾಮೂನು, ರಸಗುಲ್ಲಾ ಇವೆ. ಅಂದ ಹಾಗೆ ಇದೆಲ್ಲಾ ಆಕೆ ಪ್ರಭಾವಿಗಳ ನಂಬರ್ ಅನ್ನು ಸೇವ್ ಮಾಡೋ ರೀತಿ.

ಈ ರೀತಿ ಮಾಡ್ತಿದ್ದವಳು ರಾಜ್ಯದ ಹಲವು ಜ್ಯುವೆಲರಿ ಮಾಲೀಕರಿಗೆ ಪಂಗನಾಮ ಹಾಕಿದ್ದಾಳೆ. ಆಕೆ ಮೊಬೈಲ್ ಓಪನ್ ಮಾಡಿದ್ರೆ ಸಾಕು ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತುಗಳೇ ತುಂಬಿ ತುಳುಕುತ್ತಿವೆ. ಇನ್ನೊಂದೆಡೆ, ಈಕೆ ನನ್ನ ಸ್ನೇಹಿತೆಯಲ್ಲ ಎಂದು ವರ್ತೂರು ಪ್ರಕಾಶ್‌ ಹೇಳಿದ್ದರೂ, ಇಲ್ಲಿಯವರೆಗೂ ಬಂದಿರುವ ಮಾಹಿತಿಗಳು ಹಾಗೆ ಹೇಳಿಲ್ಲ.

 

ಏನೇ ಚಿನ್ನ ನಿನ್ನ ಗುನ್ನಾ: ಶ್ವೇತಾ ಗೌಡ ಕೊಟ್ಟ ಹಣ, ಚಿನ್ನಾಭರಣ ವಾಪಸ್ ಕೊಟ್ಟ ವರ್ತೂರು ಪ್ರಕಾಶ್!

ಜ್ಯುವೆಲರ್ ಶಾಪ್ ಗಳನ್ನು ಟಾರ್ಗೆಟ್ ಮಾಡ್ಕೊಂಡು ಮೋಸದ ದಂಧೆಗೆ ಇಳಿದಿದ್ದ ಶ್ವೇತಾ ಗೌಡ ದೊಡ್ಡ ದೊಡ್ಡವರ ಪರಿಚಯ ಮಾಡ್ಕೊಂಡು ಐಷರಾಮಿ ಜೀವನ ಲೀಡ್ ಮಾಡ್ತಿದ್ದಳು. ಈಕೆಗೆ ಈ ರೀತಿನೂ ಮೋಸ ಮಾಡ್ಬೋದು ಅಂತ ಐಡಿಯಾ ಬಂದಿದ್ದೇ ರೋಚಕ. ಬಗಲಗುಂಟೆ ಬಳಿ ಇದ್ದ ಜ್ಯುವೆಲ್ಸ್ ಮಾಲೀಕನ ಖತರ್ನಾಕ್ ಐಡಿಯಾದಿಂದ ಶ್ವೇತಾಗೌಡ ಈ ರೀತಿ ಮೋಸದ ದಂಧೆಗೆ ಇಳಿದಿದ್ದಳು.

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!