ಬರ್ತಡೇ ದಿನವೇ ಅವನನ್ನ ಕೊಂದು ಮುಗಿಸಿದ್ರು..! ಚಿಕ್ಕ ವಿಷಯಕ್ಕೆ ಪ್ರಾಣವನ್ನೇ ತೆಗೆದುಬಿಡೋದಾ..?

ಬರ್ತಡೇ ದಿನವೇ ಅವನನ್ನ ಕೊಂದು ಮುಗಿಸಿದ್ರು..! ಚಿಕ್ಕ ವಿಷಯಕ್ಕೆ ಪ್ರಾಣವನ್ನೇ ತೆಗೆದುಬಿಡೋದಾ..?

Published : Oct 01, 2023, 03:18 PM IST

ಮೆರವಣಿಗೆಯಲ್ಲಿ ನಡೆದಿತ್ತು ಸಣ್ಣ ಗಲಾಟೆ..! 
ಅವನು ಎಂಥಹ ಖತರ್ನಾಕ್ ಇದ್ದ ಗೊತ್ತಾ..?
ಕಾಲಿಗೆ ಗುಂಡು ಬಿದ್ದರೂ ಬುದ್ಧಿ ಕಲಿಯಲಿಲ್ಲ?

ಅವನು ರೌಡಿ ಶೀಟರ್..ಆ ರೌಡಿ ಶೀಟರ್ ಕೂಡ ಮಚ್ಚಿನೇಟಿಗೆ ಬಲಿಯಾಗಿದ್ದಾನೆ. ಎಲ್ಲಾ ಬಿಟ್ಟು ಒಳ್ಳೆಯವನಾಗ್ತೀನಿ ಅಂತ ಹೊರಟವನು ಮಚ್ಚಿನಿಂದಲೇ ಹೆಣವಾಗಿದ್ದಾನೆ. ಇನ್ನೂ ಅವನ ಕೊಲೆಯ ಕಾರಣ ಹುಡುಕ ಹೊರಟ ಪೊಲೀಸರಿಗೆ(Police) ಸಿಕ್ಕಿದ್ದು ಒಂದು ಸಿಲ್ಲಿ ರೀಸನ್. ಈದ್ ಮಿಲಾದ್ ದಿನ ಮೆರವಣಿಗೆಯಲ್ಲಿ(Eid Milad procession) ನಡೆದ ಒಂದು ಸಣ್ಣ ಗಲಾಟೆ ರೌಡಿಯೊಬ್ಬನ ಉಸಿರೇ ನಿಲ್ಲಿಸಿಬಿಟ್ಟಿದೆ. ತನ್ನವರ ಬಳಿ ಒಳ್ಳೆ ಹೆಸರು ಮಾಡಿದ್ದ ಸುಹೇಲ್ ಕೊಲೆಯಾಗಿಬಿಟ್ಟ.. ಆದ್ರೆ ಆತನ ಕೊಲೆಗೆ(Murder) ಕಾರಣ ನಿಜಕ್ಕೂ ಬಡ್ಡಿ ದಂಧೆ ವಿರುದ್ಧ ನಿಂತಿದ್ದಕ್ಕ..? ಇದೇ ಪ್ರಶ್ನೆಯೊಂದಿಗೆ ಪೊಲೀಸರ ಬಳಿ ಹೋದ್ವಿ.. ಆದ್ರೆ ತನಿಖೆ ನಡೆಸುತ್ತಿರುವ ಪೊಲೀಸರು ಹೆಳ್ತಿರೋದೇ ಬೇರೆ... ಅವರು ಈದ್ ಮಿಲಾದ್ ದಿನ ನಡೆದ ಮೆರವಣಿಗೆ ಟೈಂನಲ್ಲಿ ನಡೆದ ಒಂದು ಗಲಾಟೆಯ ಕಥೆಯನ್ನ ಹೇಳಿದ್ರು. ಅದೇ ಗಲಾಟೆಯೇ ಸುಹೇಲ್ ಕೊಲೆಗೆ ಕಾರಣ ಅಂದರು. ಅವನು ರೋಡಿಗಿಳಿದ್ರೆ ಮಹಿಳೆಯರ ಕುತ್ತಿಗೆಯಲ್ಲಿರೋ ಬಂಗಾರ ನಾಪತ್ತೆಯಾಗ್ತಿತ್ತು. ಸ್ವಲ್ಪ ಧೈರ್ಯ ಮಾಡಿ ವಿರೋಧ ವ್ಯಕ್ತಪಡಿಸಿದ್ರೆ ಹೆಣ ಬೀಳಿಸ್ತಿದ್ದ. ಆದ್ರೆ ಅವ್ನ ಪಾಪದ ಕೊಡ ತುಂಬಿತ್ತು ಅನ್ಸುತ್ತೆ. ಯಾವ ಮಾರಕಾಸ್ತ್ರ ಹಿಡಿದು ಕೊಲೆ ಸುಲಿಗೆ ಅಂತ ಮಾಡ್ತಿದ್ನೋ ಅದೇ ಮಚ್ಚಿನೇಟಿಗೆ ಬಲಿಯಾಗಿದ್ದಾನೆ. ನಾನೇ ಏರಿಯಾದಲ್ಲಿ ಪಂಟರ್ ಅಂತ ಹೇಳಿಕೊಂಡು ಓಡಾಡ್ತಿದ್ದವನ ಕಥೆ ಮುಗಿಸಲು ಅದೊಂದು ಗ್ಯಾಂಗ್ ಕಾದು ಕುಳಿತಿತ್ತು. ಆದ್ರೆ ಒಳ್ಳೆ ಸಮಯಕ್ಕಾಗಿ ಕಾದಿದ್ದ ಗ್ಯಾಂಗ್ಗೆ ಸ್ವತಹ ಸುಹೇಲ್ ಟೈಂ ಕೊಟ್ಟುಬಿಟ್ಟಿದ್ದ. ಮೆರವಣಿಗೆಯಲ್ಲಿ ಕಾಲು ತುಳಿದ ಅನ್ನೋ ಸಿಲ್ಲಿ ಕಾರಣಕ್ಕೆ ಎದುರಾಳಿ ಗ್ಯಾಂಗ್‌ನ ಸದಸ್ಯನನ್ನ ಹೊಡೆದು ಕಳಿಸಿದ್ದ ಸುಹೇಲ್. ಆದ್ರೆ ಪಾಪ ಆತನಿಗೆ ಅದೇ ತನ್ನ ಅಂತ್ಯಕ್ಕೆ ಕಾರಣವಾಗುತ್ತೆ ಅನ್ನೋದು ಗೊತ್ತಾಗಲೇ ಇಲ್ಲ.

ಇದನ್ನೂ ವೀಕ್ಷಿಸಿ:  ಡಿಕೆಶಿ ಹೇಳಿದ ಸೆಟ್ಲ್‌ಮೆಂಟ್‌ ಪಾಲಿಟಿಕ್ಸ್ ಇದೇನಾ..? ಹಾಲಿ-ಮಾಜಿ ಡಿಸಿಎಂ ಮಧ್ಯೆ ನಡೆದಿತ್ತು ರಣಭಯಂಕರ ಕಾಳಗ..!

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more