39 ಗಾಯ, ಕಾಟೇರನ ರಕ್ಕಸ ಕ್ರೌರ್ಯ:  6 ಗಂಟೆಗಳ ನರಕ ಯಾತನೆ: FSL ರಿಪೋರ್ಟ್ ತೆರೆದಿಟ್ಟ ಸತ್ಯವೇನು..?

39 ಗಾಯ, ಕಾಟೇರನ ರಕ್ಕಸ ಕ್ರೌರ್ಯ: 6 ಗಂಟೆಗಳ ನರಕ ಯಾತನೆ: FSL ರಿಪೋರ್ಟ್ ತೆರೆದಿಟ್ಟ ಸತ್ಯವೇನು..?

Published : Sep 06, 2024, 10:31 AM IST

 ರೇಣುಕಾಸ್ವಾಮಿ ಕೊಲೆಯಾದಾಗ, ಪಟ್ಟಣಗೆರೆ ಶೆ್ಡ್ನಲ್ಲಿ ಏನೇನಾಯ್ತು? ದರ್ಶನ್‌ನ ಥಾ ದರ್ಶನ್ ಎ2 ಆರೋಪಿಯಾದ್ರೆ, ಪವಿತ್ರಾ ಗೌಡ ಎ1 ಆರೋಪಿಯಾಗಿ ಉಳಿದುಕೊಂಡಿದ್ದು ಹೇಗೆ? ರೇಣುಕಾಸ್ವಾಮಿ ಮೇಲೆ ನಡೆದ ಕ್ರೌರ್ಯ ಎಂತಹದ್ದು ಇಲ್ಲಿದೆ ಎಫ್‌ಎಸ್‌ಎಲ್ ವರದಿ ರಿಪೋರ್ಟ್

ರೇಣುಕಾಸ್ವಾಮಿ ಕೊಲೆಯಾಗಿ 3 ತಿಂಗಳು ಮುಗೀತಾ ಬಂದಿದೆ.. ಅವರ ಕುಟುಂಬ ಕೊಲೆಗಡುಕರಿಗೆ ಶಿಕ್ಷೆಯಾಗಲಿದೆ ಅಂತ ನಂಬಿಕೊಂಡಿದೆ.. ಇನ್ನೊಂದು ಕಡೆ, ಕೊಲೆಯ ಆರೋಪ ಹೊತ್ತಿರೋ, ಡೆವಿಲ್ ಹೀರೋ ದರ್ಶನ್ ಹಾಗೂ ಅವನ ಪಟಾಲಂ ಕಂಬಿ ಹಿಂದೆ ನಿಂತಾಗಿದೆ.. ಅವರ ವಿರುದ್ಧ ಚಾರ್ಜ್ಶೀಟ್ ಕೂಡ ಸಲ್ಲಿಸಿದ್ದಾಗಿದೆ..  ಆದ್ರೆ, ಆ ಪಟಾಲಂನ ಕ್ರೌರ್ಯ ಮಾತ್ರ ಎಂಥವರನ್ನೂ ಬೆಚ್ಚಿಬೀಳಿಸಿಬಿಡುತ್ತೆ. ಮಧ್ಯಾಹ್ನ ಸುಮಾರು ಒಂದು ಗಂಟೆ ಹೊತ್ತಿಗೆ ಪಟ್ಟಣಗೆರೆಯ ಶೆಡ್ ಸೇರಿದೋನು, ಏನೇನೆಲ್ಲಾ ನರಕ ಯಾತನೆ ಅನುಭವಿಸಿದ್ದ ಅನ್ನೋ ಸುದ್ದಿಗಳು ಈಚೆ ಬರ್ತಾ ಇವೆ.. ಅದನ್ನ ಕೇಳಿದ್ರೆನೇ, ನಿಂತಭೂಮಿಯೇ ಕಂಪಿಸಿದಂತಾಗುತ್ತೆ.. ಅಂತಿಮ ಕ್ಷಣದಲ್ಲಿ ರೇಣುಕಾಸ್ವಾಮಿ ಅದೆಂಥಾ ನರಕ ನೋಡಿದ್ದ ಅನ್ನೋದಕ್ಕೆ ಅವನ ರಕ್ತವೇ ಸಾಕ್ಷಿ ಹೇಳ್ತಾ ಇದೆ. ಈ ಬಗ್ಗೆ ಒಂದು ಡಿಟೇಲ್ ಸ್ಟೋರಿ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!