ಚಾರ್ಜ್​ಶೀಟ್​​ ಸಲ್ಲಿಕೆ ಆಯ್ತು. ಹೊರಗೆ ಬರ್ತಾರಾ ದರ್ಶನ್​​? ಹೇಗಿತ್ತು ಪವಿತ್ರಾ-ರೇಣುಕಾಸ್ವಾಮಿಯ ಚಾಟ್​​?

ಚಾರ್ಜ್​ಶೀಟ್​​ ಸಲ್ಲಿಕೆ ಆಯ್ತು. ಹೊರಗೆ ಬರ್ತಾರಾ ದರ್ಶನ್​​? ಹೇಗಿತ್ತು ಪವಿತ್ರಾ-ರೇಣುಕಾಸ್ವಾಮಿಯ ಚಾಟ್​​?

Published : Sep 07, 2024, 02:57 PM IST

ಇವತ್ತು ಇದೇ ಕೇಸ್​​ಗೆ ಸಂಬಂದಿಸಿದ ಕೆಲ ಸಾಕ್ಷಿಗಳು ಹೊರಬಿದ್ದಿವೆ. ದರ್ಶನ್​​ ಮತ್ತು ಗ್ಯಾಂಗ್​ ಸೇರಿ ರೇಣುಕಾಸ್ವಾಮಿ ಕಥೆ ಮುಗಿಸಿದ ನಂತರ ಸಾಕ್ಷ್ಯ ನಾಶ ಮಾಡಲು ತಮ್ಮ ತಮ್ಮ ಮೊಬೈಲ್​ಗಳಲ್ಲಿನ ಡಾಟಾಗಳನ್ನ ಡಿಲೀಟ್​​ ಮಾಡಿದ್ರು. ಆದ್ರೆ ಪೊಲೀಸರು ಅದೆಲ್ಲವನ್ನ ರಿಟ್ರೀವ್​ ಮಾಡಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​​ನ ತನಿಖೆ ಮುಗಿದು ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿ ಇವತ್ತಿಗೆ ಮೂರನೇ ದಿನ.. ಈ ಮೂರು ದಿನದಲ್ಲಿ ಒಂದೊಂದೇ ಸೀಕ್ರೆಟ್​​ ರಿವೀಲ್​ ಆಗ್ತಿದೆ.. ಶೆಡ್​​ನಲ್ಲಿ ನಡೆದ ಪಾಪಿ ಕೃತ್ಯ.. ಡಿ ಗ್ಯಾಂಗ್​​ ತಾಳಿದ್ದ ಉಗ್ರಾವತಾರ ಎಲ್ಲವೂ ಈಗ ಬಟಬಯಲಾಗ್ತಿದೆ.

ಇವತ್ತು ಇದೇ ಕೇಸ್​​ಗೆ ಸಂಬಂದಿಸಿದ ಕೆಲ ಸಾಕ್ಷಿಗಳು ಹೊರಬಿದ್ದಿವೆ. ದರ್ಶನ್​​ ಮತ್ತು ಗ್ಯಾಂಗ್​ ಸೇರಿ ರೇಣುಕಾಸ್ವಾಮಿ ಕಥೆ ಮುಗಿಸಿದ ನಂತರ ಸಾಕ್ಷ್ಯ ನಾಶ ಮಾಡಲು ತಮ್ಮ ತಮ್ಮ ಮೊಬೈಲ್​ಗಳಲ್ಲಿನ ಡಾಟಾಗಳನ್ನ ಡಿಲೀಟ್​​ ಮಾಡಿದ್ರು. ಆದ್ರೆ ಪೊಲೀಸರು ಅದೆಲ್ಲವನ್ನ ರಿಟ್ರೀವ್​ ಮಾಡಿದ್ದಾರೆ.ಒಬ್ಬೊಬ್ಬರ ಮೊಬೈಲ್​ಗಳು ರಾಶಿ ರಾಶಿ ಸಾಕ್ಷಿಗಳನ್ನ ಪೊಲೀಸರಿಗೆ ಕೊಟ್ಟಿದೆ. ಹಾಗಾದ್ರೆ ಚಾರ್ಜ್​ಶೀಟ್​​ನಲ್ಲಿರುವ ಆ ಡಾಟಾ ಸೀಕ್ರೆಟ್ಸ್​​ ಏನು..? ಚಾರ್ಜ್​ಶೀಟ್​​ ಸಲ್ಲಿಕೆ ಯಾಗಿದೆ ದರ್ಶನ್​​ ಮುಂದಿನ ನಡೆ ಏನು ಅನ್ನೋ ಕಂಪ್ಲೀಟ್​​ ಡಿಟೇಲ್ಸ್

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more