ಸಾರ್ವಜನಿಕರು ಮತ್ತು ಪೊಲೀಸರಿಗೆ ರವಿ ಚನ್ನಣ್ಣನವರ್ ಖಡಕ್ ಸೂಚನೆ

Jan 22, 2020, 5:12 PM IST

ಬೆಂಗಳೂರು (ಜ.22): ಆನೇಕಲ್ ಪೊಲೀಸ್ ಠಾಣೆ ಮತ್ತು ಬನ್ನೇರುಘಟ್ಟ ಪೊಲೀಸ್ ಠಾಣೆ ವತಿಯಿಂದ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಭಾಗವಹಿಸಿ ಮಾತನಾಡಿದರು.

ಇದನ್ನೂ ನೋಡಿ | ಮೊದಲು ಸಾಕ್ಷಿ ಹೇಳಲು ಪೊಲೀಸ್ ಸ್ಟೇಷನ್‌ಗೆ ಬನ್ನಿ: ರವಿ ಚನ್ನಣ್ಣನವರ್ ಕಿವಿಮಾತು

ಟ್ರಾಫಿಕ್ ಸಮಸ್ಯೆಯಾಗಿರಲಿ ಅಥವಾ ಡ್ರಗ್ಸ್ ಹಾವಳಿಯಾಗಿರಲಿ, ಕಳ್ಳಕಾಕರ ಕಾಟವಾಗಿರಲಿ ಅಥವಾ ರೌಡಿಗಳ ಅಟ್ಟಹಾಸವಾಗಿರಲಿ, ಎಲ್ಲವನ್ನೂ ಬಗ್ಗುಬಡಿಯುತ್ತೀವಿ ಎಂದು  ರವಿ ಡಿ. ಚನ್ನಣ್ಣನವರ್ ಹೇಳಿದರು.