ಹೋಗಿದ್ದು ಅಜ್ಜಿಯ ಸಾವಿಗೆ, ನಡೆದಿದ್ದು ಗ್ಯಾಂಗ್​ ವಾರ್​! ಇದು ದಶಕಗಳ ದ್ವೇಷದ ಭಯಾನಕ ಕಥೆ!

ಹೋಗಿದ್ದು ಅಜ್ಜಿಯ ಸಾವಿಗೆ, ನಡೆದಿದ್ದು ಗ್ಯಾಂಗ್​ ವಾರ್​! ಇದು ದಶಕಗಳ ದ್ವೇಷದ ಭಯಾನಕ ಕಥೆ!

Published : Sep 18, 2024, 01:29 PM IST

ಮಣ್ಣು ಮಾಡಲು ಬಂದಿದ್ದ ಸಂಬಂಧಿಕರ ನಡುವೆಯೇ ಗ್ಯಾಂಗ್​ ವಾರ್​​ ಶುರುವಾಗಿಬಿಟ್ಟಿತ್ತು. ನೋಡ ನೋಡ್ತಿದ್ದಂತೆ ರಕ್ತಪಾತ.. ಏನಾಯ್ತು ಅಂತ ಗೊತ್ತಾಗುವಷ್ಟರಲ್ಲೇ ಒಂದು ಹೆಣ ಬಿದ್ದೇಹೊಯ್ತು. ಅಷ್ಟಕ್ಕೂ ಏನಿದು ಗ್ಯಾಂಗ್​ ವಾರ್​​. ಅಂತ್ಯಸಂಸ್ಕಾರಕ್ಕೆ ಬಂದವರ ಮಧ್ಯೆಯೇ ಗಲಾಟೆ ನಡೆದಿದ್ದೇಕೆ? 

ರಾಯಚೂರು: ಅದು ಕರ್ನಾಟಕದ ಗಡಿ ಗ್ರಾಮ. ಅಲ್ಲಿ ಜಗಳ ಅನ್ನೋದು ನಡೆದರೆ ಒಂದೆರಡು ಹೆಣ ಬೀಳೋದು ಗ್ಯಾರೆಂಟಿ. ಯಾವಾಗ ಹೇಗೆ ಅಲ್ಲಿ ಜಗಳ ಶುರುವಾಗುತ್ತೆ ಹೇಳೋದಕ್ಕೆ ಆಗೋದಿಲ್ಲ. ಆದ್ರೆ ಇತ್ತಿಚೆಗೆ ಆ ಗ್ರಾಮ ಸೈಲೆಂಟ್​ ಆಗಿತ್ತು. ಆವತ್ತು ಅದೇ ಗ್ರಾಮದ ಒಬ್ಬ ವೃದ್ಧೆ ಕೊನೆಯುಸಿರು ಎಳೆದಿದ್ಲು. ಆಕೆಯನ್ನ ಮಣ್ಣು ಮಾಡೋಕೆ ಅಂತ ಸಂಬಂಧಿಕರೆಲ್ಲಾ ಸೇರಿದ್ರು. ಆದ್ರೆ ಆ ಅಜ್ಜಿಯ ಸಂಸ್ಕಾರ ಇಡೀ ಗ್ರಾಮವನ್ನೇ ಮಸಣ ಮಾಡಿಬಿಡ್ತು.

ಮಣ್ಣು ಮಾಡಲು ಬಂದಿದ್ದ ಸಂಬಂಧಿಕರ ನಡುವೆಯೇ ಗ್ಯಾಂಗ್​ ವಾರ್​​ ಶುರುವಾಗಿಬಿಟ್ಟಿತ್ತು. ನೋಡ ನೋಡ್ತಿದ್ದಂತೆ ರಕ್ತಪಾತ.. ಏನಾಯ್ತು ಅಂತ ಗೊತ್ತಾಗುವಷ್ಟರಲ್ಲೇ ಒಂದು ಹೆಣ ಬಿದ್ದೇಹೊಯ್ತು. ಅಷ್ಟಕ್ಕೂ ಏನಿದು ಗ್ಯಾಂಗ್​ ವಾರ್​​. ಅಂತ್ಯಸಂಸ್ಕಾರಕ್ಕೆ ಬಂದವರ ಮಧ್ಯೆಯೇ ಗಲಾಟೆ ನಡೆದಿದ್ದೇಕೆ? ಒಂದು ಗ್ರಾಮದ ದಶಕದ ದ್ವೇಷದ ಕಥೆಯೇ ವಿವರಿಸ್ತೇವೆ ನೋಡಿ
 

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more