ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!

ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!

Published : Feb 01, 2026, 05:48 PM IST

ಇತ್ತೀಚೆಗಷ್ಟೇ ಠಾಣೆಗೆ ಬಂದಿದ್ದ ಪೊಲೀಸ್ ಇನ್ಸ್​​ಪೆಕ್ಟರ್ ಗೋವಿಂದರಾಜು, ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಕಾನೂನು ಪಾಲಿಸಬೇಕಾದ ಅಧಿಕಾರಿಯೇ ಹಣಕ್ಕಾಗಿ ಅಮಾಯಕರನ್ನು ಪೀಡಿಸುತ್ತಿದ್ದ ಈ ಪ್ರಕರಣ, ಪೊಲೀಸ್ ಇಲಾಖೆಯ ಭ್ರಷ್ಟಾಚಾರವನ್ನು ಬಯಲು ಮಾಡಿದೆ.

ಆತ ಪೊಲೀಸ್​​ ಇನ್ಸ್​​ಪೆಕ್ಟರ್​​. 6-7 ವರ್ಷ ವಿಐಪಿ ಸೆಕ್ಯುರಿಟಿ, ಪಿಎಸ್​​ಐ ಆಗಿ 6 ತಿಂಗಳ ಹಿಂದಷ್ಟೇ ಠಾಣೆಗೆ ಬಂದು ಸೆಟಲ್​ ಆಗಿದ್ದ. ಕಾನೂನು ಕಾಪಾಡ್ತೀನಿ ಅಂತ ಬಂದವನು ಮಾಡಿದ್ದು ಮಾತ್ರ ಹಲ್ಕಾ ಕೆಲಸ. ಅದೆಷ್ಟು ಕೊಟ್ಟು ಆ ಹುದ್ದೆಗೆ ಬಂದಿದ್ದನೋ ಏನೋ. ಆ ಹಣವನ್ನ ರಿಕವರಿ ಮಾಡಲು ಹೋಗಿ ಅಮಾಯಕರ ಜೀವ ಹಿಂಡುತ್ತಿದ್ದ. ಆದ್ರೆ ಎಲ್ಲದಕ್ಕೂ ಕ್ಲೈಮ್ಯಾಕ್ಸ್​​ ಅಂತ ಇರುತ್ತಲ್ಲ. ಇವತ್ತು ಆತನ ಪಾಪದ ಕೊಡ ತುಂಬಿತ್ತು. ಲಂಚ ತಗೆದುಕೊಳ್ಳುವಾಗ್ಲೇ ರೆಡ್​​ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅಷ್ಟಕ್ಕೂ ಅಲ್ಲಿ ಸಿಕ್ಕಿಬಿದ್ದ ಅಧಿಕಾರಿ ಯಾರು? ಆತನನ್ನ ಲೋಕಾಯುಕ್ತ ಟ್ರ್ಯಾಪ್​ ಮಾಡಿದ್ದಾದ್ರೂ ಹೇಗೆ? ಪೊಲೀಸಪ್ಪನೊಬ್ಬನ ಲಂಚಾವತಾರದ ಕಥೆ ನೋಡೋಣ ಬನ್ನಿ

ಪೊಲೀಸ್​​ ಆಗಲು ಬಂದವನು ಲಂಚಕೋರ ಆಗಿಬಿಟ್ಟ. ಲೋಕಾಯುಕ್ತ ಪೊಲೀಸರು ಗೋವಿಂದರಾಜುನನ್ನ ಸರಿಯಾಗೇ ಲಾಕ್​ ಮಾಡಿಕೊಂಡರು. ಅಷ್ಟಕ್ಕೂ ಇನ್ಸ್​​ಪೆಕ್ಟರ್​​ ಗೋವಿಂದರಾಜು ದೂರುದಾರನ ಬಳಿ ಲಂಚ ಕೇಳಿದ್ದೇಕೆ? ಆ ದೂರುದಾರ ಯಾವ ಕೇಸ್​​ನಲ್ಲಿ ಲಾಕ್​ ಆಗಿದ್ದ? ಆ ಪ್ರಕರಣ ಇನ್ನೂ ರೋಚಕವಾಗಿದೆ.

ಇಂಥವರಿಂದಲೆ ಡಿಪಾರ್ಟ್​ಮೆಂಟ್​ಗೆ ಕೆಟ್ಟ ಹೆಸರು ಬರುತ್ತಿರೋದು. ಆದ್ರೆ ಗೋವಿಂದರಾಜುರಂಥ ಕ್ರಿಮಿಗಳು ತುಂಬಾನೇ ಇವೆ.. ಅವರಿಗೂ ಒಂದು ದಾರಿ ತೋರಿಸಬೇಕು.

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more