ಕೊಲೆಗಾರರು ಏನೆನೆಲ್ಲಾ ಪ್ಲಾನ್ ಮಾಡಿದರೂ ಒಂದಲ್ಲಾ ಒಂದು ಸುಳಿವು ಬಿಟ್ಟಿರುತ್ತಾರೆ. ಇಲ್ಲಿ ಆಗಿದ್ದೂ ಅದೇ. ಇಲ್ಲೊಬ್ಬ ಹಂತಕ ಕೊಲೆ ಮಾಡಲು ಶಿವಮೊಗ್ಗದಿಂದ ಗದಗಕ್ಕೆ ಬರುತ್ತಾನೆ.
ಬೆಂಗಳೂರು (ನ. 20): ಕೊಲೆಗಾರರು ಏನೆನೆಲ್ಲಾ ಪ್ಲಾನ್ ಮಾಡಿದರೂ ಒಂದಲ್ಲಾ ಒಂದು ಸುಳಿವು ಬಿಟ್ಟಿರುತ್ತಾರೆ. ಇಲ್ಲಿ ಆಗಿದ್ದೂ ಅದೇ. ಇಲ್ಲೊಬ್ಬ ಹಂತಕ ಕೊಲೆ ಮಾಡಲು ಶಿವಮೊಗ್ಗದಿಂದ ಗದಗಕ್ಕೆ ಬರುತ್ತಾನೆ. ಮಹಿಳೆಯನ್ನು ಹತ್ಯೆ ಮಾಡಿ, ಬೀಗ ಹಾಕಿದ ಮನೆಯೊಳಗೆ ಎಸೆದು ಹೋಗುತ್ತಾನೆ. ಕೊನೆಗೆ ಆ ಹಂತಕ ಸಿಕ್ಕಿ ಬಿದ್ದಿದ್ಹೇಗೆ ಗೊತ್ತಾ? ಇಲ್ಲಿದೆ ರೋಚಕ ಟ್ವಿಸ್ಟ್!