FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!

FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!

Published : Nov 08, 2025, 03:11 PM IST

Bengaluru Kritika Murder Case ರಾಜ್ಯವನ್ನೇ ಬೆಚ್ಚಿಬೀಳಿಸಿದ ಡಾಕ್ಟರ್ ಕೃತಿಕಾ ಕೊಲೆ ಪ್ರಕರಣದ ತನಿಖೆ ಮುಂದುವರೆದಿದ್ದು, ಆರೋಪಿ ಡಾಕ್ಟರ್ ಗಂಡನ ಕರಾಳ ಮುಖ ಬಯಲಾಗುತ್ತಿದೆ. ಆತ ಭಗವದ್ಗೀತೆ ನೀಡಿ ಮಹಿಳೆಯರನ್ನು ಹೇಗೆ ವಶಪಡಿಸಿಕೊಳ್ಳುತ್ತಿದ್ದ ಎಂಬ ಆಘಾತಕಾರಿ ಸತ್ಯಗಳು ತನಿಖೆಯಿಂದ ಹೊರಬರುತ್ತಿವೆ.

ಬೆಂಗಳೂರು (ನ.8): ಅವನು ಡಾಕ್ಟರ್​​ ಅಲ್ಲ ಕಾಮುಕ. ಬಗೆದಷ್ಟು ಬಯಲಾಗ್ತಿದೆ ಕೃತಿಕ ಮರ್ಡರ್​​ ಕೇಸ್​​​ ರಹಸ್ಯ. ಭಗವದ್ಗೀತೆ ಕೊಟ್ಟು ಹೆಣ್ಣುಮಕ್ಕಳನ್ನ ಹೇಗೆ ಬುಟ್ಟಿಗೆ ಹಾಕಿಕೊಳ್ತಿದ್ದ ಗೊತ್ತಾ ಆ ​ ಡಾಕ್ಟರ್​​. ಅವನು ಲವ್ ಅಂಡ್ ಮರ್ಡರ್ ಸ್ಪೆಷಲಿಸ್ಟ್ ಅಂದ್ರೆ ತಪ್ಪಾಗೋದಿಲ್ಲ..! 

ಬಾಲಿವುಡ್‌ ಸಿನಿಮಾ ರೇಂಜಲ್ಲಿತ್ತು ಕೃತಿಕಾ-ಮಹೇಂದ್ರ ರೆಡ್ಡಿ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌, ಗಂಡನ ಮಸಲತ್ತು ಆಕೆಗೆ ತಿಳಿಯಲೇ ಇಲ್ಲ!

ಅದು ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮರ್ಡರ್​ ಕೇಸ್​​.ಅವನು ಡಾಕ್ಟರ್​​. ಫೇಮಸ್​​ ಇನ್​ ಸರ್ಜರಿ. ಅವಳು ಚರ್ಮ ರೋಗ ತಜ್ಞೆ. ಇಬ್ಬರೂ ವರ್ಷದ ಹಿಂದಷ್ಟೇ ಸಪ್ತಪದಿ ತುಳಿದಿದ್ದರು. ಆದ್ರೆ ಒಂದು ದಿನ ಡಾಕ್ಟರ್​ ಗಂಡನೇ ಹೆಂಡತಿಯನ್ನ ಕೊಂದು ಮುಗಿಸಿದ್ದ. ತನಿಖೆ ನಡೆಸುತ್ತಿರೋ ಪೊಲೀಸರು ಗಂಡನ ನಿಜಮುಖವನ್ನ ಬಯಲು ಮಾಡ್ತಿದ್ದಾರೆ. ಆದ್ರೆ ಇವತ್ತು ಬಂದಿರೋ ಅಪ್​ಡೇಟ್​​ ಆ ಡಾಕ್ಟರ್​​ ಮನುಷ್ಯನೇ ಆಗಿರಲಿಲ್ಲ ಅನ್ನೋದನ್ನ ನಿಜ ಮಾಡ್ತಿದೆ.

ಸರಿಯಾಗಿ ಎರಡು ವಾರದ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೇಸ್​​ ಅದು. ಒಬ್ಬ ಡಾಕ್ಟರ್​​ ಗಂಡ ತನ್ನ ಡಾಕ್ಟರ್​ ಹೆಂಡತಿಯನ್ನೇ ಕೊಂದ ಸ್ಟೋರಿ ಅದು. ಇವತ್ತು ನಾವು ಅದರ ಮುಂದುವರೆದ ಭಾಗವನ್ನ ಹೇಳಲಿದ್ದೇವೆ.

 

 

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
Read more