ಗಂಡ ಕೆಲಸಕ್ಕೆ ಹೋದಾಗ ಪ್ರಿಯಕರ ಎಂಟ್ರಿ ಕೊಟ್ಟ! ಯಾರೂ ಬೇಡ ಅಂತ ಓಡಿ ಹೋದವಳು ವಾಪಸ್​​ ಬಂದಿದ್ದೇಗೆ?

ಗಂಡ ಕೆಲಸಕ್ಕೆ ಹೋದಾಗ ಪ್ರಿಯಕರ ಎಂಟ್ರಿ ಕೊಟ್ಟ! ಯಾರೂ ಬೇಡ ಅಂತ ಓಡಿ ಹೋದವಳು ವಾಪಸ್​​ ಬಂದಿದ್ದೇಗೆ?

Published : Dec 10, 2024, 02:57 PM IST

ವರ್ಷಗಳ ಕಾಲ ಕದ್ದುಮುಚ್ಚಿ ಸೇರುತ್ತಿದ್ದ ಚಿರಂಜೀವಿ ಮತ್ತು ತೃಪ್ತಿ ಮನೆ ಬಿಟ್ಟು ಓಡಿಹೋಗುವ ಪ್ಲಾನ್​ ಮಾಡಿದ್ರು. ಅಂದುಕೋಂಡಂತೆ ಆವತ್ತೊಂದು ದಿನ ಇಬ್ಬರೂ ಹೇಳದೇ ಕೇಳದೇ ಎಸ್ಕೇಪ್​ ಆಗಿದ್ರು. ಆದ್ರೆ ಇವತ್ತು ಅದೇ ಚಿರಂಜೀವಿ ತೃಪ್ತಿಯನ್ನ ಕೊಂದು ಮುಗಿಸಿದ್ದಾನೆ.. ಗಂಡ ಮಕ್ಕಳು ಬೇಡ ಅಂತ ಓಡಿ ಹೋದವಳು ವಾಪಸ್​​ ತನ್ನೂರಿಗೆ ಬಂದಿದ್ದೇಗೆ? ಚಿರಂಜೀವಿ ಅವಳನ್ನ ಕೊಂದಿದ್ದೇಕೆ? ಆವತ್ತು ಆ ಮನೆಯಲ್ಲಿ ನಡೆದಿದ್ದೇನು?  ಇಲ್ಲಿದೆ ಡೀಟೈಲ್ಸ್

ಬೆಂಗಳೂರು: ಅವಳು ಎರಡು ಮಕ್ಕಳ ತಾಯಿ. ಗಂಡ ಕಷ್ಟ ಪಟ್ಟು ದುಡಿಯುತ್ತಿದ್ರೆ ಈಕೆ ಮಾತ್ರ ಮನೆಯಲ್ಲೇ ಇದ್ದು ಮಕ್ಕಳನ್ನ ನೋಡಿಕೊಳ್ತಿದ್ದು. ಆದ್ರೆ ಆವತ್ತು ಮಟ ಮಟ ಮಧ್ಯಾಹ್ನ ಮನೆಯ ಪಕ್ಕದಲ್ಲೇ ಇದ್ದ ಕೃಷಿ ಹೊಂಡದಲ್ಲಿ ಅವಳ ಡೆಡ್​ ಬಾಡಿ ಸಿಕ್ಕಿತ್ತು.

ಇನ್ನು ತನಿಖೆ ನಡೆಸಿದ ಪೊಲೀಸರಿಗೆ ಇದೊಂದು ಮರ್ಡರ್​ ಅನ್ನೋದು ಗೊತ್ತಾಗಿತ್ತು. ಹಾಗಾದ್ರೆ ಆ ಗೃಹಿಣಿಯನ್ನ ಕೊಂದಿದ್ಯಾರು? ಯಾಕಾಗಿ ಕೊಂದ್ರು. ಇಡೀ ಮಲೆನಾಡನ್ನೇ ಬೆಚ್ಚಿ ಬೀಳಿಸಿದ್ದ ಮಹಿಳೆಯ ಡೆಡ್ಲಿ ಮರ್ಡರ್​​ ಕಥೆಯೇ ಇವತ್ತಿನ ಎಫ್​.ಐ.ಆರ್

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more