ಕೋಟಿ ಮಾತನಾಡಿದರೂ, ಕೋಟಿ ಮುತ್ತ ನೀಡಿದರೂ.. ಪ್ರೀತಿಸಿದವನನ್ನೇ ಕೊಂದಳು!

ಕೋಟಿ ಮಾತನಾಡಿದರೂ, ಕೋಟಿ ಮುತ್ತ ನೀಡಿದರೂ.. ಪ್ರೀತಿಸಿದವನನ್ನೇ ಕೊಂದಳು!

Published : Sep 22, 2022, 07:31 PM ISTUpdated : Sep 23, 2022, 08:00 AM IST

ಅವರಿಬ್ಬರದು ಅಪ್ಪಟ ಪ್ರೇಮವಿವಾಹ. ಆದರೆ, ಮದುವೆಯಾಗಿ 13 ವರ್ಷವಾಯಿತಲ್ಲ. ಇಷ್ಟು ವರ್ಷಗಳ ಕಾಲ ಪ್ರೀತಿಸಿದ ವ್ಯಕ್ತಿಯೇ ಗಂಡನಾಗಿದ್ದು ಬೋರ್‌ ಹೊಡೆಸಿತ್ತು. ಹೊಸ ಲವರ್‌ಗಾಗಿ ತನ್ನ ಗಂಡನನ್ನೇ ಬಿಡಲು ರೆಡಿಯಾಗಿದ್ದ ಮಹಿಳೆ, ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ ಘಟನೆ ಇದು.
 

ಬೆಂಗಳೂರು (ಸೆ. 22): ಅವರು ಪ್ರೀತಿಸಿ ಮದುವೆಯಾದವರು. 13 ವರ್ಷ ಸುಖವಾಗಿ ಸಂಸಾರ ಮಾಡಿದವರು. ಇವರ ಪ್ರೀತಿಗೆ ಸಾಕ್ಷಿಯಂಬಂತೆ ಇಬ್ಬರು ಗಂಡು ಮಕ್ಕಳು ಕೂಡ ಹುಟ್ಟಿದ್ದರು. ಆದರೆ ಅವತ್ತು 13 ವರ್ಷದ ಸಾಂಸರಿಕ ಜೀವನಕ್ಕೆ ಫುಲ್ ಸ್ಟಾಪ್ ಬಿದ್ದಿತ್ತು. ಹೆಂಡತಿ ಸೀದಾ ಠಾಣೆಗೆ ಬಂದು ನನ್ನ ಗಂಡ ಕತ್ತು ಕೊಯ್ದುಕೊಂಡುಬಿಟ್ಟ. ನಮ್ಮ ಎದುರಲ್ಲೇ ಆತ ಪ್ರಾಣ ಬಿಟ್ಟ ಅಂತ ಕಂಪ್ಲೆಂಟ್ ಕೊಟ್ಟಿದ್ದಳು.

ಇನ್ನೂ ಹೆಂಡತಿ ಕೊಟ್ಟ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಫುಲ್ ಶಾಕ್. ಗಂಡ ಸತ್ತು ಬಿದ್ದಿದ್ದ ದೃಶ್ಯ ನೋಡಿ ಪೊಲೀಸರಿಗೆ ಅನುಮಾನದ ವ್ಯಕ್ತವಾಗಿದೆ. ಹೆಂಡತಿ ಆತ್ಮಹತ್ಯೆ ಅಂತ ದೂರು ನೀಡಿದರೂ,  ಪೊಲೀಸರಿಗೆ ಅದೇನೋ ಅನುಮಾನ ಹೀಗಾಗಿ ಆ ಪ್ರಕರಣದ ತನಿಖೆಗೆ ಇಳಿದಾಗ ಗೊತ್ತಾಗಿದ್ದು ಅದು ಆತ್ಮಹತ್ಯೆ ಅಲ್ಲ ಕೊಲೆ ಅಂತ. ಶಶಿಕುಮಾರನ ಸಾವಿನ ಬಗ್ಗೆ ಅನುಮಾನ ಪಡುವ ಪೊಲೀಸರು ಆ ಕುಟುಂಬದ ಹಿನ್ನಲೆಯನ್ನು ಚೆಕ್ ಮಾಡ್ತಾರೆ. ಆಗ ಅವರಿಗೆ ಗೊತ್ತಾಗೋದು ಅವರದ್ದು ಲವ್ ಮ್ಯಾರೇಜ್ ಅಂತ.  ಇನ್ನೂ 13 ವರ್ಷ ಸುಖವಾಗಿ ಸಂಸಾರ ಮಾಡಿದ್ದ ಈ ಜೋಡಿಗೆ ಎರಡು ಮುದ್ದಾದ ಮಕ್ಕಳು ಕೂಡ ಆಗಿದ್ವು.. ಖುಷಿಖುಷಿಯಾಗಿದ್ದ ಕುಟುಂಬವದು. ಆದರೆ, ಪ್ರೀತಿಯ ಕುಟುಂಬದಲ್ಲಿ ಅವನೊಬ್ಬ ಎಂಟ್ರಿ ಆಗಿದ್ದ.

ಶಾಂತಂ ಪಾಪಂ ಧಾರಾವಾಹಿ ನೋಡಿ ಗಂಡನ ಹತ್ಯೆ!

ಧಾರವಾಹಿಯಲ್ಲಿ ವಿಲನ್ ಒಬ್ಬಳು ಕೇಸ್ನ ದಿಕ್ಕುಬದಲಿಸಲು ಮಾಡಿದ್ದ ಪ್ಲಾನ್ ಅನ್ನೇ ನಾಗಮ್ಮ ಅನುಸರಿಸಿದ್ಲು. ಗಂಡನ ಕಥೆಯನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಮುಗಿಸಿ ನಂತರ ಪೊಲೀಸರೆದುರು ನಾಟಕವಾಡಿದ್ಲು. ಆದ್ರೆ ಧಾರವಾಹಿಯ ಕ್ಲೈಮ್ಯಾಕ್ಸ್ ಬೇರೆಯಾದ್ರೆ ರಿಯಲ್ ಲೈಫ್ನ ಕ್ಲೈಮ್ಯಾಕ್ಸ್ ಬೇರೆಯದ್ದೇ ಆಗಿತ್ತು.

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more